Webdunia - Bharat's app for daily news and videos

Install App

ಮಹಿಳೆ ಮೇಲೆ 12 ಜನರಿಂದ ಸಾಮೂಹಿಕ ಅತ್ಯಾಚಾರ

Webdunia
ಮಂಗಳವಾರ, 22 ಜುಲೈ 2014 (11:15 IST)
ಉತ್ತರ ಪ್ರದೇಶದ ಹಾಪುಡ ಜಿಲ್ಲೆಯಲ್ಲಿ 12 ಜನ ಡಕಾಯಿತರು ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ದುಷ್ಟತನವನ್ನು ಮೆರೆದಿದ್ದಾರೆ ಮತ್ತು ಮಾನವತೆ ಮರೆತು ಈ ಕೆಟ್ಟ ಕೃತ್ಯ ಮಾಡಿದ್ದಾರೆ. 
 
ಮೂಲಗಳ ಪ್ರಕಾರ ನಾರಾಯಣ ಪುರ ಗ್ರಾಮದಲ್ಲಿ 12 ಡಕಾಯಿತರು ಶಾಹಿದ್‌ ಹೆಸರಿನ ಒಬ್ಬ ವ್ಯಕ್ತಿಯ ಮನೆಯೊಳಗಡೆ ನುಸುಳಿ ಪರಿವಾರದ ಎಲ್ಲಾ ಸದಸ್ಯರನ್ನು ಬಂಧಿಸಿ ಅವರಿಂದ 20,000 ನಗದು ಹಣ , 1.5 ಲಕ್ಷ ರೂಪಾಯಿಯ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಲೂಟಿ ಹೊಡೆದಿದ್ದಾರೆ.  ಇದರ ನಂತರ ಡಕಾಯಿತರು ಆ ಮನೆ ಮಾಲಿಕ ಶಾಹಿದ್‌‌ನ ಹೆಂಡತಿಯನ್ನು ಹತ್ತಿರದ ಒಂದು ಹೊಲಕ್ಕೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. 
 
ಪೀಡಿತ ಮಹಿಳೆ 20 ದಿನದ ಹಿಂದೆಯೇ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಆರೋಪಿಗಳನ್ನು ಬಂಧಿಸಲು ಮತ್ತು ತನಿಖೆ ನಡೆಸಲು ಅಪರಾಧ ಇಲಾಖೆ ತನಿಖಾ ತಂಡ ನಿಯೋಜಿಸಿದೆ ಎಂದು ಪೊಲೀಸ್ ಅಧಿಕಾರಿ ವಿಶಾಲ್‌ ಯಾದವ್ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments