Webdunia - Bharat's app for daily news and videos

Install App

ಸಾಲು ಸಾಲು ಹಬ್ಬಗಳಿಂದ ಕೊರೋನಾ ಹೆಚ್ಚಾಗುವ ಭೀತಿ

Webdunia
ಭಾನುವಾರ, 29 ಆಗಸ್ಟ್ 2021 (11:28 IST)
ನವದೆಹಲಿ: ಇನ್ನೇನು ಶ್ರಾವಣ ಮಾಸ ಬಂತೆಂದರೆ ಒಂದಾದ ಮೇಲೊಂದರಂತೆ ಹಬ್ಬಗಳೂ ಬರುತ್ತವೆ. ಆದರೆ ಈಗ ಹಬ್ಬಗಳೆಂದರೂ ಜನ ಭಯಬೀಳುವಂತಾಗಿದೆ.

 
ಹಬ್ಬಗಳೆಂದರೆ ಖರೀದಿ, ನೆಂಟರಿಷ್ಟರ ಮನೆಗೆ ಓಡಾಟ ಹೆಚ್ಚುತ್ತದೆ. ಜೊತೆಗೆ ಜನ ಒಟ್ಟು ಸೇರುವುದನ್ನು ತಡೆಯುವುದೇ ಸರ್ಕಾರಕ್ಕೆ ತಲೆನೋವಾಗುತ್ತದೆ.

ಆದರೆ ಇದೆಲ್ಲದರಿಂದ ಮತ್ತೆ ಕೊರೋನಾ ಹೆಚ್ಚಳವಾಗುವ ಭೀತಿಯಿದೆ. ಕೇರಳದಲ್ಲಿ ಓಣಂ ಹಬ್ಬಕ್ಕೆ ಸರ್ಕಾರ ನಿಯಮ ಸಡಿಲಿಸಿದ ಬೆನ್ನಲ್ಲೇ ಅಲ್ಲಿ ಈಗ ಕೊರೋನಾ ಪ್ರಕರಣಗಳು ದುಪಟ್ಟಾಗಿವೆ. ಕರ್ನಾಟಕದಲ್ಲೂ ಇನ್ನೇನು ಗೌರಿ-ಗಣೇಶ ಹಬ್ಬ ಬರಲಿದ್ದು, ಜನ ಸುರಕ್ಷತೆ ಮರೆತು ಓಡಾಡಿದರೆ ಮತ್ತೆ ಕೊರೋನಾ ಸಂಖ್ಯೆ ಹೆಚ್ಚಳವಾಗಬಹುದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments