Webdunia - Bharat's app for daily news and videos

Install App

ತನ್ನೆದುರೇ ಮೋದಿಗೆ ಜಯಕಾರ ಹಾಕಿದವರಿಗೆ ದಿಲ್ಲಿ ಸಿಎಂ ಕೇಜ್ರಿವಾಲ್ ಹೇಳಿದ್ದೇನು ಗೊತ್ತಾ?!

Webdunia
ಸೋಮವಾರ, 3 ಏಪ್ರಿಲ್ 2017 (13:18 IST)
ನವದೆಹಲಿ: ದೆಹಲಿಯಲ್ಲಿ ಮಹಾನಗರ ಪಾಲಿಕೆ ಚುನಾವಣೆ ಕಳೆಗಟ್ಟುತ್ತಿದೆ. ಪ್ರಚಾರಕ್ಕೆಂದು ಹೋಗಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮೆದುರು ಪ್ರಧಾನಿ ಮೋದಿಗೆ ಜಯಕಾರ ಹಾಕಿದವರನ್ನು ಹುಚ್ಚರು ಎಂದಿದ್ದಾರೆ.

 

‘ಮೋದಿ ಮೋದಿ ಎಂದು ಜಯಕಾರ ಹಾಕಿದರೆ ನಿಮ್ಮ ಹಸಿವು ನೀಗದು. ಕೆಲವು ಜನ ನಿಜಕ್ಕೂ ಹುಚ್ಚರಾಗಿದ್ದಾರೆ’ ಎಂದರು. ಕೆಲವು ಯುವಕರ ಗುಂಪು ಕೆಜ್ರಿವಾಲ್ ಭಾಷಣ ಮಾಡಲು ಬಾಯಿ ತೆರೆಯುತ್ತಿದ್ದಂತೆ ಮೋದಿಗೆ ಜೈಕಾರ ಹಾಕಿತ್ತು.

 
ಇದರಿಂದ ಕೊಂಚ ವಿಚಲಿತರಾದ ಸಿಎಂ ಸಾಹೇಬರು ವ್ಯಂಗ್ಯ ಭರಿತ ಧಾಟಿಯಲ್ಲಿ ಉತ್ತರಿಸಿದ್ದಾರೆ. ಹಾಗಿದ್ದರೂ ಯುವಕರ ಗುಂಪು ಮೋದಿಗೆ ಜೈಕಾರ ಹಾಕುವುದನ್ನು ನಿಲ್ಲಿಸಲಿಲ್ಲ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments