Webdunia - Bharat's app for daily news and videos

Install App

ತಾಜ್‌ಮಹಲ್ ಟಿಕೆಟ್‌ಲ್ಲಿ ಕ್ಲೀನ್ ಇಂಡಿಯಾ ಮೆಸೆಜ್

Webdunia
ಮಂಗಳವಾರ, 21 ಅಕ್ಟೋಬರ್ 2014 (09:18 IST)
ವಿಶ್ವಪ್ರಸಿದ್ಧ ಪ್ರೇಮಸೌಧ ತಾಜಮಹಲ್ ಪ್ರವೇಶ ಟಿಕೆಟ್ ಮೇಲಿಗ ಪ್ರಧಾನಿ ನರೇಂದ್ರ ಮೋದಿಯವರ ಕ್ಲೀನ್ ಇಂಡಿಯಾ ಸಂದೇಶವನ್ನು ಮುದ್ರಿಸಲಾಗಿದೆ.

ಬಿಜೆಪಿ ಲೋಕಸಭಾ ಸದಸ್ಯ ರಾಮ್ ಶಂಕರ್ ಕಥೇರಿಯಾ ಭಾನುವಾರ ಈ ಹೊಸ ಟಿಕೆಟ್‌ನ್ನು ಬಿಡುಗಡೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಮಾತನಾಡಿದ ಅವರು "ಸ್ವಚ್ಛತೆ ಬಗೆಗಿನ ಸಂದೇಶ ದೇಶದಾಂದ್ಯಂತ ವ್ಯಾಪಕವಾಗಿ ಪ್ರಸಾರವಾಗಬೇಕಿದೆ"  ಎಂದು ಹೇಳಿದರು.
 
ಇಂತಹ ನಡೆಗಳು ಶುಚಿತ್ವದ ಸಂಕಲ್ಪವನ್ನು ಹೆಚ್ಚಿಸಲು, ಪ್ರೇರೇಪಿಸಲು ಒಂದು ದೊಡ್ಡ ರೀತಿಯಲ್ಲಿ ಸಹಾಯ ಮಾಡಲಿವೆ ಎಂದು ಪುರಾತತ್ವ ಇಲಾಖೆ ಪುರಾತತ್ವ ಇಲಾಖೆ ಮುಖ್ಯಸ್ಶ ಎನ್.ಕೆ.ಪಾಠಕ್ ಅಭಿಪ್ರಾಯ ಪಟ್ಟಿದ್ದಾರೆ. 
 
ತಮ್ಮ ಕನಸಿನ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿಯವರು ಕಳೆದ ಅಕ್ಟೋಬರ್ 2 ರಂದು ಚಾಲನೆ ನೀಡಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments