Webdunia - Bharat's app for daily news and videos

Install App

1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ

Webdunia
ಬುಧವಾರ, 5 ಜುಲೈ 2017 (11:36 IST)
ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ನಾಚಿಕೆಗೇಡಿನ ವರ್ತನೆ ತೋರಿದೆ ಎಂದು ಆರೋಪಿಸಿರುವ ಚೀನಾದ ಭಾರತ ಮಿಲಿಟರಿ ಸಂಘರ್ಷಕ್ಕೆ ಪ್ರಚೋದಿಸಿದರೆ 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬೆದರಿಸಿದೆ.
 

ಡೊಂಗ್ಲಾಂಗ್ ಪ್ರದೇಶವನ್ನ ಸೇನೆ ಜಮಾವಣೆ ಮೂಲಕ ತನ್ನ ಹತೋಟಿಗೆ ಪಡೆಯಲು ಭಾರತ ಯತ್ನಿಸಿರುವುದು ಭಾರತ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕಾಣುತ್ತಿದೆ. ಭಾರತದ ಸೇನಾಬಲವನ್ನ ಚೀನಾ ಲಘುವಾಗಿ ಪರಿಗಣಿಸಿದೆ. ನಾವು 1962ರ ರೀತಿಯಲ್ಲ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಜೇಟ್ಲಿ ಹೇಳಿದ್ದು ಸರಿ 1962ಕ್ಕಿಂತ ಭಾರತ 2017ರಲ್ಲಿ ವಿಭಿನ್ನವಾಗಿದೆ. ಮಿಲಿಟರಿ ಸಂಘರ್ಷನಡೆದರೆ 1962ಕ್ಕಿಂತಲೂ ಭಾರತ ಅಧಿಕ ನಷ್ಟ ಹೊಂದಲಿದೆ ಎಂದು ಪತ್ರಿಕೆ ಸಂಪಾದಕೀಯದಲ್ಲಿ ಬರೆಯಲಾಗಿದೆ. ಸಚಿವ ಅರುಣ್ ಜೇಟ್ಲಿ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗಳನ್ನ ಉಲ್ಲೇಖಿಸಿ ಚೀನಾ ಮಾಧ್ಯಮ ಬೆದರಿಕೆ ಒಡ್ಡಿದೆ.

`ಚೀನಾಗೆ ಸೇರಿದ ಡೊಂಗ್ಲಾಂಗ್ ಪ್ರದೇಶವನ್ನ ವಿವಾದಿತ ಪ್ರದೇಶವಾಗಿಸುವುದು ಮತ್ತು ಚೀನಾದ ರಸ್ತೆ ನಿರ್ಮಾಣ ಕಾರ್ಯವನ್ನ ತಡೆಯುವುದು ಭಾರತದ ಉದ್ದೇಶವಾಗಿದೆ.ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಿಲಿಗುರು ಕಾರಿಡಾರ್ ಸಂಪರ್ಕ ಕಡಿತಗೊಳಿಸಲು ಚೀನಾ ರಸ್ತೆ ನಿರ್ಮಿಸುತ್ತಿದೆ ಎಂಬುದು ಭಾರತದ ಸಂಶಯವಾಗಿದೆ.ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ. 20 ಭಾರತ, ಚೀನಾ ಮತ್ತು ಭೂತಾನ್ ಗಡಿಭಾಗಲ್ಲಿ ಪ್ರಕ್ಷುಬ್ದ ವಾತಾವರಣವಿದ್ದು, ಚೀನಾ ಸೇನೆಯ ರಸ್ತೆ ನಿರ್ಮಾಣ ಅಧಿಕಾರಿ ಭೇಟಿ ಕೊಟ್ಟ ಬಳಿ ಈ ಸಮಸ್ಯೆ ಆರಂಭವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ.. ಪ್ರಧಾನಿ ನರೇಂದ್ರಮೋದಿಗೆ ಇಸ್ರೇಲ್`ನಲ್ಲಿ ವಿಶಿಷ್ಟ ಸ್ವಾಗತ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments