Webdunia - Bharat's app for daily news and videos

Install App

ಕೇವಲ ಬಿರಿಯಾನಿಗೋಸ್ಕರ ಹೊಟೆಲ್ ಬದಲಾಯಿಸಿದ ಚೆನ್ನೈ ತಂಡ

Webdunia
ಶುಕ್ರವಾರ, 19 ಸೆಪ್ಟಂಬರ್ 2014 (14:43 IST)
ಕೇವಲ ಒಂದು ಬಿರಿಯಾನಿಗೋಸ್ಕರ ಚೆನ್ನೈ ಟೀಂ ಹೈದರಾಬಾದ್‌‌ನಲ್ಲಿ ತಾವು ತಂಗಿದ್ದ ಹೊಟೆಲ್ ಬದಲಾಯಿಸಿದ ಘಟನೆ ನಡೆದಿದೆ.  ಮಹೇಂದ್ರ ಸಿಂಗ್ ಧೋನಿ ಎಂಡ್ ಟೀಂಗೆ ಅಂಬಾಟಿ ರಾಯುಡು ಮನೆಯಿಂದ ಹೈದರಾಬಾದ್ ಬಿರಿಯಾನಿ ಪೂರೈಕೆ ಮಾಡಲಾಗಿತ್ತು. ಆದರೆ ಮನೆಯಿಂದ ಪೂರೈಸಿದ ಬಿರಿಯಾನಿ ತಿನ್ನಲು ಚೆನ್ನೈ ತಂಡ ಕಾತುರದಿಂದ ಕಾಯುತ್ತಿತ್ತು.

ಹೈದರಾಬಾದ್ ಬಿರಿಯಾನಿ ಎಂಬ ಹೆಸರು ಕೇಳಿ ಅವರೆಲ್ಲರ ಬಾಯಲ್ಲಿ ನಿರೂರಿತ್ತು. ಆದರೆ ಚೆನ್ನೈ ತಂಡ ತಂಗಿದ್ದ ಗ್ರಾಂಡ್ ಕಾಕತೀಯ ಹೊಟೆಲ್‌ನಲ್ಲಿ ಬಿರಿಯಾನಿ ತಿನ್ನಲು ಅವಕಾಶ ನೀಡಲಿಲ್ಲ. ಹೊಟೆಲ್ ಸಿಬ್ಬಂದಿ ಹೊರಭಾಗದಿಂದ ತಂದ ಬಿರಿಯಾನಿಯನ್ನು ತಿನ್ನಲು ಬಿಡಲಿಲ್ಲ.

ಇದರಿಂದ ತೀವ್ರ ನಿರಾಶೆಗೊಂಡ ಕ್ಯಾಪ್ಟನ್ ಧೋನಿ ಮತ್ತವರ ತಂಡ ಬಿರಿಯಾನಿಗೋಸ್ಕರ ತಾಜ್ ಕೃಷ್ಣಾ ಹೊಟೆಲ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಬಿರಿಯಾನಿಯನ್ನು ಸವಿದು ಬಾಯಿಚಪ್ಪರಿಸಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments