Webdunia - Bharat's app for daily news and videos

Install App

ಸಾಕಿದ ಬೆಕ್ಕು ಚಿನ್ನಾಭರಣವನ್ನು ತೆಗೆದುಕೊಂಡು ಎಸ್ಕೇಪ್ ಆದಾಗ..!

Webdunia
ಶುಕ್ರವಾರ, 5 ಆಗಸ್ಟ್ 2016 (10:18 IST)
ಪ್ರೀತಿಯೊಂದು ಸಾಕಿ ಸಲುಹಿದ ಬೆಕ್ಕೊಂದು ಬಂಗಾರವನ್ನು ತೆಗೆದುಕೊಂಡು ಹೋಗಿದೆ. ಹೌದು.. ಇಂಥದ್ದೊಂದು ಅಚ್ಚರಿ ಘಟನೆ ರಾಜಸ್ಥಾನದ ಬಾಡ್ಮೇರ್ನನಲ್ಲಿ ನಡೆದಿದೆ. ತಂಬಾ ಪ್ರೀತಿಯಿಂದ ಸಾಕಿದ ಬೆಕ್ಕು ಮನೆಯವರಿಗೆ ಬಿಗ್ ಶಾಕ್ ನೀಡಿವುದರ ಮೂಲಕ ಅಚ್ಚರಿ ಮೂಡಿಸಿದೆ. 

 
ಸಾಕಿದ ಬೆಕ್ಕು ಮನೆಯವರ ಬಂಗಾರ ತೆಗೆದುಕೊಂಡು ಎಲ್ಲಿಗೆ ಹೋಗಿದೆ ಅಂತ ಗೊತ್ತಾಗಿಲ್ಲ. ಬೆಕ್ಕು ಎಲ್ಲಿ ಹೋಯಿತು ಎಂದು ತಿಳಿಯದೇ ಆತಂಕದಲ್ಲಿ ಇದೀಗ ಮನೆಯವರು ಪೊಲೀಸರ ಮೊರೆ ಹೋಗಿದ್ದಾರೆ.
 
ಬಾಡ್ಮೇರ್ನ್ ಧೋರಿಮುನ್ನಾ ನಿವಾಸಿಯಾಗಿರುವ ಫೂಲ್ ರಾಮ್ಗೆ ಬೆಕ್ಕು ಎಂದರೆ ಅವರಿಗೆ ಪಂಚ ಪ್ರಾಣ.. ಅದಕ್ಕಾಗಿ ಮನೆಯಲ್ಲೇ ಸಾಕಿದ್ದರು. 
 
ನೆಚ್ಚಿನ ಬೆಕ್ಕಿಗೆ ಚಿನ್ನಾಭರಣ ಹಾಕಿ ಫೊಟೋ ತೆಗೆಸಬೇಕೆಂಬ ಆಸೆ ಅವರಿಗಿತ್ತು. ಹಾಗಾಗಿ ಬೆಕ್ಕಿಗೆ ಚಿನ್ನಾಭರಣವನ್ನು ಧರಿಸಿಯೇ ಬಿಟ್ಟರು... ಇಲ್ಲೇ ಆಗಿದ್ದು ನೋಡಿ ತಪ್ಪು, ಚಿನ್ನಾಭರಣವನ್ನು ಬೆಕ್ಕಿಗೆ ಹಾಕಿ ಬಾಡ್ಮೇರ್ನ್ ಪೇಚಿಗೆ ಸಿಲುಕ್ಕಿದ್ದಾರೆ.
 
ಇನ್ನೂ ಬೆಕ್ಕಿಗೆ ಫೊಟೋ ತೆಗೆಯಬೇಕು ಅಂತ ಎಲ್ಲಾ ಕಡೆಗೆ ಹುಡುಕಾಡಿದ್ದಾರೆ. ಮನೆಯಲ್ಲಿ, ಬೀದಿಗಳಲ್ಲಿ ಬೆಕ್ಕು ಕಾಣಿಸಿರಲಿಲ್ಲ. ಇದರಿಂದ ಸುಸ್ತಾದ ಗ್ರಾಮಸ್ಥರು, ಮನೆ ಮಂದಿ ಗಾಬರಿಯಿಂದ ಪೊಲೀಸ್ ಠಾಣೆಗೆ ದೂರು ದಾಖಲಿಸಿ, ಚಿನ್ನಾಭರಣವನ್ನು ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments