Webdunia - Bharat's app for daily news and videos

Install App

ಬ್ರಿಂಜಾಲ್-ಕರ್ಡ್ಸ್ ಗ್ರೇವಿ

Webdunia
ಶುಕ್ರವಾರ, 26 ಮೇ 2017 (14:39 IST)
ರುಚಿಕರವಾದ ಬ್ರಿಂಜಾಂಲ್ ಕರ್ಡ್ಸ್ ಗ್ರೇವಿ ಮಾಡುವ ಬಗೆ
ಬೇಕಾಗುವ ಸಾಮಾಗ್ರಿಗಳು: 
* ಚಿಕ್ಕ ಬದನೆಕಾಯಿ 7-8 
* ಈರುಳ್ಳಿ 1 (ಪೇಸ್ಟ್ ಮಾಡಬೇಕು) 
* ಹಸಿಮೆಣಸಿನ ಕಾಯಿ 2-3 
* ಬೆಳ್ಳುಳ್ಳಿ ಪೇಸ್ಟ್ 1 ಚಮಚ 
* ಅರಿಶಿಣ ಪುಡಿ ಅರ್ಧ ಚಮಚ
* ಸಕ್ಕರೆ 1 ಚಮಚ 
* ಕೊತ್ತಂಬರಿ ಪುಡಿ 1 ಚಮಚ 
* ಮೊಸರು 2 ಕಪ್ 
* ಕೊತ್ತಂಬರಿ ಸೊಪ್ಪು ಸ್ವಲ್ಪ 
* 1 ಕಪ್ ಎಣ್ಣೆ 
* ರುಚಿಗೆ ತಕ್ಕ ಉಪ್ಪು 
 
ಮಾಡುವ ವಿಧಾನ: * ಬದನೆಕಾಯಿಯನ್ನು ಮಧ್ಯಭಾಗದಿಂದ 4-5 ತುಂಡುಗಳಾಗಿ ಕತ್ತರಿಸಕೊಳ್ಳಿ. ನಂತರ ಅದರ ಒಳಗೆ ಸ್ವಲ್ಪ ಸಕ್ಕರೆ ಉಪ್ಪು ಹಾಗೂ ಅರಿಶಿಣ ಪುಡಿಯನ್ನು ಹಾಕಿಡಿ.
ಈಗ ಈರುಳ್ಳಿಯನ್ನು ಸಪರೇಟ್ ಆಗಿ ಹಾಗೂ ಬೆಳ್ಳುಳ್ಳಿ- ಶುಂಠಿ ಪೇಸ್ಟ್ ಗಳನ್ನು ತಯಾರಿಸಿಟ್ಟುಕೊಳ್ಳಿ 
* ನಂತರ ಬದನೆಕಾಯಿಯನ್ನು ಡೀಪ್ ಫ್ರೈ ಮಾಡಿ.  
* ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಹುರಿಯಿರಿ. 
* ನಂತರ ಹಸಿಮೆಣಸಿನಕಾಯಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. 
* ಈಗ ಗಟ್ಟಿ ಮೊಸರು ಹಾಕಿ ಚೆನ್ನಾಗಿ ತಿರುಗಿಸಬೇಕು. ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ಕುದಿಸಬೇಕು. ನಂತರ ಫ್ರೈ ಮಾಡಿದ ಬದನೆಕಾಯಿ ಅದರಲ್ಲಿ ಹಾಕಿ 2 ನಿಮಿಷ ಕುದಿಸಿ ಅದನ್ನು ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬ್ರಿಂಜಾಲ್-ಕರ್ಡ್ಸ್ ಗ್ರೇವಿ ರೆಡಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಮಳೆಯಿಂದ ಸಾಕು ಸಾಕಾಗಿದ್ದರೆ ಈ ಅಪ್ ಡೇಟ್ ಗಮನಿಸಿ

Chinnaswamy Stampede: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಸಿಎಂ ನಿಖರ ಮಾಹಿತಿ

Chinnaswamy Stampede: ಸ್ಥಳದಲ್ಲಿದ್ದವರು ಪ್ರಾಣ ಉಳಿಸಲು ಯತ್ನಿಸಿದರು: ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣವೇನು video

Animal Attack: MPಯ ಬರ್ವಾನಿಯಲ್ಲಿ 6ಮಂದಿ ಸಾವು, ಹಲವರಿಗೆ ಗಾಯ

Pakistan: ಗನ್‌ ಜತೆ 200 ಕೈದಿಗಳು ಪರಾರಿ, ಜೈಲಿನಲ್ಲೇ ಹೀಗಾದ್ರೇ ಇನ್ನೇನ್ ಕತೆ

ಮುಂದಿನ ಸುದ್ದಿ
Show comments