Webdunia - Bharat's app for daily news and videos

Install App

ಬಡ, ಶೋಷಿತ ವರ್ಗವನ್ನು ಪಕ್ಷದ ವೇದಿಕೆಗೆ ತನ್ನಿ: ರಾಜ್ಯಸಭೆ ಸದಸ್ಯರಿಗೆ ಮೋದಿ ಕರೆ

Webdunia
ಶುಕ್ರವಾರ, 2 ಸೆಪ್ಟಂಬರ್ 2016 (18:47 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಡ ಮತ್ತು ಶೋಷಿತ ವರ್ಗಗಳನ್ನು ಪಕ್ಷದ ವೇದಿಕೆಗೆ ತರುವಂತೆ ರಾಜ್ಯ ಸಭೆ ಸದಸ್ಯರಿಗೆ ಕರೆ ನೀಡಿದರು. 
 
ನೀವು ಯಾವುದೇ ರಾಜ್ಯದಿಂದ ಬಂದಿದ್ದರೂ ಈ ವಿಷಯಗಳನ್ನು ಎತ್ತಬೇಕು. ಬಡ ಮತ್ತು ಶೋಷಿತ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಪಕ್ಷದ ಜತೆ ಸಹಯೋಗ ಹೊಂದುವಂತೆ ಮಾಡಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಹೇಳಿದರು.

ಪಕ್ಷವು ಅವರಿಗೆ ವಿಶಿಷ್ಟ ಅಸ್ಮಿತೆಗೆ ವೇದಿಕೆ ಕಲ್ಪಿಸಿದ್ದು, ಹೊಸ ಕ್ಷೇತ್ರಗಳಿಂದ ಜನರನ್ನು ಪಕ್ಷದ ಮಡಿಲಿಗೆ ತರಬೇಕು ಎಂದು ಕೇಂದ್ರಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದರು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments