Webdunia - Bharat's app for daily news and videos

Install App

ನಿತೀಶ್ ಈಗ ಅಸಹಾಯಕ ಮುಖ್ಯಮಂತ್ರಿ, ಎನ್‌ಡಿಎದಲ್ಲಿದ್ದಾಗ ಸಿಂಹದಂತ್ತಿದ್ದರು: ಬಿಜೆಪಿ

Webdunia
ಬುಧವಾರ, 10 ಫೆಬ್ರವರಿ 2016 (17:01 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಯಲ್ಲಿದ್ದಾಗ ಸಿಂಹದತ್ತಿದ್ದರು, ಆದರೆ ಲಾಲು ನೇತೃತ್ವದ ಆರ್‌ಜೆಡಿ ಜತೆಗಿನ ಮೈತ್ರಿಯ ನಂತರ ಅಸಹಾಯಕ ಬೆಕ್ಕಿನಂತಾಗಿದ್ದಾರೆ ಎಂದು ನಿನ್ನೆ ಕೇಂದ್ರ ಸಚಿವ, ಲೋಕ ಜನಶಕ್ತಿ ಪಕ್ಷದ ನಾಯಕ ರಾಮವಿಲಾಸ್ ಹೇಳಿದ್ದನ್ನು  ಬಿಜೆಪಿ ಪುನರುಚ್ಚರಿಸಿದೆ. 
 
ಹೌದು, ಲಾಲು ಅವರ ಜತೆ ಸೇರಿದಾಗಿನಿಂದ ಅವರು ಅಸಹಾಯಕ ಸಿಎಂ ಆಗಿದ್ದಾರೆ ಎಂದು ಬಿಹಾರ್ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ವ್ಯಂಗ್ಯವಾಡಿದ್ದಾರೆ.
 
ಕೇಂದ್ರ ಸಚಿವ ಮತ್ತು ಎನ್‌ಡಿಎ ಮೈತ್ರಿಕೂಟದಲ್ಲಿರುವ ರಾಮವಿಲಾಸ್ ಪಾಸ್ವಾನ್ ನಿನ್ನೆ ನಿತೀಶ್ ಕುಮಾರ್ ಅವರ ಮೇಲೆ ವಾಗ್ದಾಳಿ ನಡೆಸುತ್ತ  ಅವರು ಬಿಜೆಪಿ ಜತೆಗಿದ್ದಾಗ ಸಿಂಹದತ್ತಿದ್ದರು. ಆದರೆ ಲಾಲು ಸಂಘ ಮಾಡಿ ಬೆಕ್ಕಾಗಿ ಬದಲಾಗಿದ್ದಾರೆ. ಪಾಪ, ಅಸಹಾಯಕ ಮುಖ್ಯಮಂತ್ರಿ ಎಂದಿದ್ದರು.
 
ಬಿಹಾರ್‌ದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೇರಿದಾಗಿನಿಂದ ಬಿಜೆಪಿ, ಲಾಲು ಪ್ರಸಾದ್ ಯಾದವ್ ಸೂಪರ್ ಮುಖ್ಯಮಂತ್ರಿ, ಜಾತ್ಯಾತೀತ ಮೈತ್ರಿಕೂಟದ ಮೇಲೆ ಅತಿಯಾದ ಪ್ರಭಾವ ಬೀರುತ್ತಿದ್ದಾರೆ ಎಂದು ಕಿಚಾಯಿಸುತ್ತಲೇ ಬಂದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments