Webdunia - Bharat's app for daily news and videos

Install App

ಅತ್ಯಾಚಾರ ಪೀಡಿತೆಗೆ ಶಾಲೆ ಬಿಡಿಸಿದ ಪಂಚಾಯತ್

Webdunia
ಮಂಗಳವಾರ, 5 ಜುಲೈ 2016 (18:24 IST)
ಉತ್ತರಪ್ರದೇಶದ ಇಟಾಹ್‌ದಲ್ಲಿನ ಪಂಚಾಯತ್ ಒಂದು ವಿಲಕ್ಷಣ ಫರ್ಮಾನು ಹೊರಡಿಸಿದೆ. ಅತ್ಯಾಚಾರ ಪೀಡಿತೆಗೆ ನ್ಯಾಯ ನೀಡುವುದರ ಬದಲು ಆಕೆಗೆ ಶಾಲೆಯನ್ನು ಬಿಡುವಂತೆ ಫರ್ಮಾನು ಹೊರಡಿಸಿದೆ. 

ಬಾಲಕಿ ಓದುತ್ತಿದ್ದ ಶಾಲೆಯ ವ್ಯವಸ್ಥಾಪಕನೇ ಆಕೆಯ ಮೇಲೆ ಅತ್ಯಾಚಾರವೆಸಗಿ, ಘಟನೆಯನ್ನು ಚಿತ್ರೀಕರಿಸಿದ್ದ. ಆತ ವಿಡಿಯೋವನ್ನು ಎಮ್ಎಮ್ಎಸ್ ವಿಡಿಯೋ ಮಾಡಿ ಹರಿಯ ಬಿಡಬಹುದೆಂಬ ಭಯದಿಂದ ಬಾಲಕಿ ಯಾರಿಗೂ ಈ ವಿಷಯವನ್ನು ತಿಳಿಸಿರಲಿಲ್ಲ. 
 
ಆದರೆ ವಿಡಿಯೋ ಎಮ್ಎಮ್ಎಸ್ ಆಗಿ ಹರಿದಾಡುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಮದ ಪಂಚಾಯತ್ ಈ ಕುರಿತು ವಿಚಾರಣೆ ನಡೆಸಿ ಬಾಲಕಿಗೆ ಶಾಲೆಯನ್ನು ಬಿಟ್ಟು ಬಿಡುವಂತೆ ಆದೇಶ ಹೊರಡಿಸಿದೆ. 
 
ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಪೋಷಕರು ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಬಂಧಿಸಲಾಗಿದೆ. ಶಾಲೆಯ ವ್ಯವಸ್ಥಾಪಕ ಹಲವು ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಪಾಸು ಮಾಡುವುದಾಗಿ ಬೆದರಿಸಿ ಆತ ಅತ್ಯಾಚಾರವೆಸಗುತ್ತಿದ್ದ ಎಂದು ಪೀಡಿತೆ ದೂರಿನಲ್ಲಿ ತಿಳಿಸಿದ್ದಾಳೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ