Webdunia - Bharat's app for daily news and videos

Install App

ಜೈ ಶ್ರೀರಾಮ್ ಹೇಳಿ ಫತ್ವಾ ಪಡೆದ ಬಿಹಾರ ಸಚಿವ

Webdunia
ಸೋಮವಾರ, 31 ಜುಲೈ 2017 (10:55 IST)
ಪಾಟ್ನಾ: ಬಿಹಾರದ ಸಚಿವ ಖುರ್ಷಿದ್ ಆಲಿಯಾಸ್ ಫಿರೋಜ್ ಅಹಮ್ಮದ್ ‘ಜೈ ಶ್ರೀರಾಮ್’ ಎಂದು ಇದೀಗ ಸಂಕಷ್ಟಕ್ಕೀಡಾಗಿದ್ದಾರೆ. ಬಹಿರಂಗವಾಗಿ ಜೈ ಶ್ರೀರಾಂ ಎಂದಿದ್ದಕ್ಕೆ ಇದೀಗ ಕ್ಷಮೆ ಕೇಳುವ ಹಂತಕ್ಕೆ ತಲುಪಿದ್ದಾರೆ.


ಮೂಲತಃ ಮುಸ್ಲಿಂ ಧರ್ಮೀಯರಾದ ಖುರ್ಷಿದ್ ಬಹಿರಂಗವಾಗಿ ಜೈ ಶ್ರೀರಾಮ್ ಎಂದಿದ್ದರು. ಇದು ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ವಿರುದ್ಧ ಧಾರ್ಮಿಕ ಗುರುಗಳ ಸಚಿವರ ವಿರುದ್ಧ ಫತ್ವಾ ಹೊರಡಿಸಿದ್ದರು.

ಇಷ್ಟೆಲ್ಲಾ ರಗಳೆಗಳಾದ ಮೇಲೆ ಸಚಿವರು ಇದೀಗ ನಾನು ಜೈ ಶ್ರೀರಾಮ್ ಹೇಳಿರುವುದರಿಂದ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ನನಗೆ ಹೀಗೆ ಹೇಳಲು ಯಾರೂ ಬಲವಂತ ಮಾಡಿಲ್ಲ. ಯಾವುದೇ ಕೆಟ್ಟ ಉದ್ದೇಶದಿಂದ ನಾನು ಹೀಗೆ ಹೇಳಿಲ್ಲ. ಜೈ ಶ್ರೀರಾಮ್ ಎನ್ನುವುದರಿಂದ ಬಿಹಾರ ಅಭಿವೃದ್ಧಿಯಾಗುವುದಿದ್ದರೆ, ಹಾಗೆ ಹೇಳಲು ಹಿಂಜರಿಯುವುದಿಲ್ಲ. ನೋವಾಗಿದ್ದರೆ ಕ್ಷಮಿಸಿ ಎಂದು ವಿವಾದಗಳಿಗೆ ತೆರೆ ಎಳೆಯವ ಪ್ರಯತ್ನ ನಡೆಸಿದ್ದಾರೆ.

ಇದನ್ನೂ ಓದಿ..  ಭ್ರಷ್ಟಾಚಾರ ತಡೆಗೆ ಮೋದಿ ಸರ್ಕಾರದ ಹೊಸ ಐಡಿಯಾ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments