Webdunia - Bharat's app for daily news and videos

Install App

ಬಾಬಾ ರಾಮದೇವ್ ತಲೆಗೆ 1 ಕೋಟಿ ರೂಪಾಯಿ ಬಹುಮಾನ

Webdunia
ಮಂಗಳವಾರ, 6 ಮೇ 2014 (10:47 IST)
ಬಾಬಾ ರಾಮದೇವ್ ತಲೆ ತಂದು ಕೊಟ್ಟರೆ 1 ಕೋಟಿ ರೂಪಾಯಿ ಕೊಡುವುದಾಗಿ, ಘೋಷಣೆ ಮಾಡುವುದರ ಮೂಲಕ ಹೋಶಿಯಾರ್‌ಪುರ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಭಗವಾನ್ ಸಿಂಹ್ ಚೌಹಾನ್  ಗಂಭೀರ ವಿವಾದವನ್ನು ಹುಟ್ಟು ಹಾಕಿದ್ದಾರೆ. 
 
ರಾಹುಲ್ ಗಾಂಧಿ ವಿರುದ್ಧ ಮಾತಿನಾಸ್ತ್ರ ಪ್ರಯೋಗಿಸುತ್ತ ದಲಿತರ ಕುರಿತು ಅಪಮಾನಕಾರಿ ಮಾತುಗಳನ್ನು ಪ್ರಯೋಗಿಸಿದ್ದ ಬಾಬ ವಿರುದ್ಧ ಹೋಶಿಯಾರ್‌ಪುರ ಬಸ್ ನಿಲ್ದಾಣದ ಬಳಿ  ಪ್ರತಿಭಟನೆಯನ್ನು ನಡೆಸುತ್ತಿದ್ದ ವೇಳೆ ಚೌಹಾನ್ ಈ ಹೇಳಿಕೆಯನ್ನು ನೀಡಿದ್ದಾರೆ. 
 
ರಾಮದೇವ ಪುತ್ಥಳಿಯನ್ನು ಸುಟ್ಟು ಅವರಿಗೆ ಧಿಕ್ಕಾರ ಕೂಗಿದ ಬಿಎಸ್‌ಪಿ ನಾಯಕ ರಾಮದೇವ  ತಲೆಯನ್ನು ತಮಗೆ ತಂದು ಕೊಟ್ಟವರಿಗೆ 1 ಕೋಟಿ ರೂಪಾಯಿಯನ್ನು ನೀಡುವುದಾಗಿ ಘೋಷಿಸಿದರು. 
 
ರಾಮದೇವ್ ಕುರಿತು ತಾವು ಹೇಳಿದ ಮಾತನ್ನು ಸಮರ್ಥಿಸಿಕೊಂಡ ಅವರು ನನ್ನ ಮಾತಿನಲ್ಲಿ ತಪ್ಪೇನಿದೆ? ರಾಮದೇವ್ ಸಂಪೂರ್ಣ ಮಹಿಳಾ ಸಮುದಾಯಕ್ಕೆ ಅಪಮಾನ ಮಾಡುತ್ತಾರೆಂದರೆ ನಾನು ಈ ರೀತಿಯಲ್ಲಿ ಮಾತನಾಡುವುದರಲ್ಲಿ ದೋಷವೇನಿದೆ ಎಂದು ಪ್ರಶ್ನಿಸಿದ್ದಾರೆ.
 
ಈ ಕುರಿತು ಉಚಿತ ಕ್ರಮ ಕೈಗೊಳ್ಳುವಂತೆ ಹೋಶಿಯಾರ್‌ಪುರದ ಉಪ ಆಯುಕ್ತ ತನು ಕಶ್ಯಪ್ ಸರಕಾರಕ್ಕೆ ಆದೇಶ ನೀಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments