Webdunia - Bharat's app for daily news and videos

Install App

ಗ್ಯಾಂಗ್‌ರೇಪ್ ಕೈದಿಯನ್ನು ಸಂದರ್ಶಿಸಿದ ಬಿಬಿಸಿ: ರಾಜನಾಥ್ ಸಿಂಗ್ ಖಂಡನೆ

Webdunia
ಮಂಗಳವಾರ, 3 ಮಾರ್ಚ್ 2015 (15:54 IST)
ನಿರ್ಭಯಾ ಪ್ರಕರಣದ ಗ್ಯಾಂಗ್‌‍ರೇಪ್ ಕೈದಿ ಮುಕೇಶ್ ಸಿಂಗ್‌ನನ್ನು ಬಿಬಿಸಿ ಸಂದರ್ಶನ ಮಾಡಿರುವ ಬಗ್ಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜೈಲಿನ ಮುಖ್ಯಾಧಿಕಾರಿಯಿಂದ ವಿಸ್ತೃತ ವರದಿಯನ್ನು ನೀಡುವಂತೆ ಕೋರಿದ್ದಾರೆ.

ಜೈಲಿನಲ್ಲಿರುವ ಕೈದಿಯನ್ನು ಸಂದರ್ಶನ ಮಾಡಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ತಿಹಾರ್ ಜೈಲಿನ ನಿರ್ದೇಶಕ ಜನರಲ್ ಅಲೋಕ್ ಕುಮಾರ್ ವರ್ಮಾ ಅವರ ಜೊತೆ ಮಾತನಾಡಿ ಈ ಕುರಿತು ತುರ್ತಾಗಿ ವಿವರ ಕಳಿಸುವಂತೆ ಹೇಳಿದ್ದಾರೆ.ಬ್ರಿಟಿಷ್ ಚಿತ್ರತಯಾರಕ ಲೆಸ್ಲೀ ಉಡ್ವಿನ್ ಮತ್ತು ಬಿಬಿಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಬಸ್ ಚಾಲಕ ಮುಕೇಶ್ ಸಿಂಗ್ ಸಂದರ್ಶನಕ್ಕೆ ಅನುಮತಿ ನೀಡಲಾಗಿತ್ತು.

ಸಂದರ್ಶದಲ್ಲಿ ರಾತ್ರಿ ವೇಳೆ ಸಂಚರಿಸುವ ಮಹಿಳೆಯರು ಪುರುಷ  ಅತ್ಯಾಚಾರಿಗಳ ಗಮನ ಸೆಳೆದರೆ ಅದು ಮಹಿಳೆಯರದ್ದೇ ತಪ್ಪು ಎಂದು ಸಿಂಗ್ ಹೇಳಿದ್ದ. ರೇಪ್‌ಗೆ ಯುವಕನಿಗಿಂತ ಹೆಚ್ಚು ಯುವತಿಯೇ ಜವಾಬ್ದಾರಿ ಎಂದೂ ಅವನು ಹೇಳಿದ್ದ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments