Webdunia - Bharat's app for daily news and videos

Install App

ಇಂದಿನಿಂದ ಕ್ರೇಜಿವಾಲ್ 'ಮಿಷನ್ ಪಂಜಾಬ್' ಆರಂಭ

Webdunia
ಭಾನುವಾರ, 3 ಜುಲೈ 2016 (17:25 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಆದ ಬಳಿಕ ಇದೀಹ ಬೇರೆ ರಾಜ್ಯಗಳ ಕಡೆಗೆ ಗಮನ ಕೇಂದ್ರಿಕರಿಸಿದ್ದಾರೆ. ಮುಂದಿನ ವರ್ಷ ಅವರು ಪಂಜಾಬ್, ಗುಜುರಾತ್ ಹಾಗೂ ಗೋವಾ ಚುನಾವಣೆಯ ಕಡೆಗೆ ಗಮನ ಹರಿಸಿರುವುದು ತಿಳಿದು ಬಂದಿದೆ. ಈ ಸಂಬಂಧ ಅವರು ಇಂದಿನಿಂದ ಪಂಜಾಬ್ ಮಿಷನ್ ಆರಂಭ ಮಾಡಲಿದ್ದಾರೆ. ಪಂಜಾಬ್‌ಗೆ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.

ಆದ್ದರಿಂದ ಇಂದಿನಿಂದ ಅರವಿಂದ್ ಕೇಜ್ರಿವಾಲ್ ಪಂಜಾಬ್ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಬಲಿಷ್ಠ ಪಡಿಸಲು ಅವರು ಚಿತ್ತಹರಿಸಿದ್ದಾರೆ. ಆದ್ದರಿಂದ ಇವತ್ತು ಪಕ್ಷದ ಮುಖ್ಯಸ್ಥರು ಅಬೃತಸರದಲ್ಲಿ ನಡೆಯಲಿರುವ ರ್ಯಾಲಿ ವೇಳೆ ಅವರು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. 
 
ಪಂಜಾಬ್ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಅದಕ್ಕೂ ಮುನ್ನವೇ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಬಲಪಡಿಸಲು ಕೇಜ್ರಿವಾಲ್ ಪ್ರಯತ್ನ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಭ್ರಷ್ಟಾಚಾರದಂತಹ ದೊಡ್ಡ ಸಮಸ್ಯೆ ಇದೆ ಎಂಬುದು ಕೇಜ್ರಿವಾಲ್ ಪರಿಗಣಿಸಿದ್ದಾರೆ. 
 
ಇದರ ಜತೆಗೆ ಗುಜುರಾತ್‌ ಮೇಲೂ ಕೇಜ್ರಿವಾಲ್ ದೃಷ್ಟಿ ನೆಟ್ಟಿದ್ದು, ಗುಜುರಾತ್ ಸಿಎಂ ಆನಂದಿಬೆನ್ ಮೇಲೆ ಕಣ್ಣು ಇಟ್ಟಿದ್ದಾರೆ. ಆನಂದಿಬೆನ್ ಜೀ ನನ್ನ ಸುರತ್‌ನ್ನು ರದ್ದುಗೊಳಿಸಿದ್ದಾರೆ. ಆದ್ರೆ ನನಗೆ ಭಗವಾನ್ ಶಿವಾ ಕರೆಸಿಕೊಳ್ಳುತ್ತಿದ್ದಾನೆ. ದರ್ಶನ ಪಡೆಯಲು ಜುಲೈ 9ರಂದು ಸೋಮನಾಥ್‌ಗೆ ತೆರಳುವೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್  ಟ್ವಿಟ್ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಭಿನ್ನರ ಬಗ್ಗೆ ಬಿಎಸ್ ಯಡಿಯೂರಪ್ಪ ಸ್ಪೋಟಕ ಹೇಳಿಕೆ

ಇದು ಸೇವೆಗಾಗಿ ಬಂದ ಕಾಂಗ್ರೆಸ್ ಅಲ್ಲ, ವ್ಯಾಪಾರಕ್ಕಾಗಿ ಬಂದಿದ್ದು: ಛಲವಾದಿ ನಾರಾಯಣಸ್ವಾಮಿ

ಸಾಲಗಾರನ ಮಗಳನ್ನು ಕರೆದೊಯ್ದ ಪ್ರಕರಣ: ಆರೋಪಿ ಅರೆಸ್ಟ್‌

ನನ್ನ ಶೂ ನೆಕ್ಕಲು ಸಹ ಅರ್ಹನಲ್ಲ: ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ದೂರು ಕೊಟ್ಟ ಇಂಡಿಗೋ ಸಿಬ್ಬಂದಿ

ಜಮ್ಮುನಲ್ಲಿ ಲ್ಯಾಂಡಿಂಗ್‌ ಆಗಬೇಕಿದ್ದ ಏರ್‌ ಇಂಡಿಯಾ ವಿಮಾನ ದೆಹಲಿಗೆ ವಾಪಸ್‌: ಕಾರಣ ನಿಗೂಢ

ಮುಂದಿನ ಸುದ್ದಿ
Show comments