Webdunia - Bharat's app for daily news and videos

Install App

ಬೆಲೆ ಏರಿಕೆ ಯುಪಿಎ ಸರಕಾರದ ಪಾಪದ ಕೂಸು: ಜೇಟ್ಲಿ

Webdunia
ಮಂಗಳವಾರ, 8 ಜುಲೈ 2014 (17:21 IST)
ರಾಜ್ಯಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಉತ್ತರಿಸಿದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಬೆಲೆ ಏರಿಕೆ ಯುಪಿಎ ಸರಕಾರದಿಂದ ಎನ್‌ಡಿಎ ಸರಕಾರಕ್ಕೆ ಅನುವಂಶಿಕವಾಗಿ ಬಂದಿದೆ ಎಂದು ಲೇವಡಿ ಮಾಡಿದ್ದಾರೆ. 
 
ಪೂರೈಕೆ , ಸಂಗ್ರಹ ಸಾಮರ್ಥ್ಯದ ಕುರಿತು ಯುಪಿಎ ಸರಕಾರ ಮಾತನಾಡಿತ್ತು. ಆದರೆ ಅದು ನಡೆಯಲಿಲ್ಲ ಎಂದು ಜೇಟ್ಲಿ ಹೇಳಿದ್ದಾರೆ. 
 
ಸರಕಾರ ರೈಲ್ವೆ ಬಜೆಟ್ ಮತ್ತು ಸಾಮಾನ್ಯ ಬಜೆಟ್ ಮಂಡಿಸುವ ಮೂಲಕ  ಹಣಕಾಸು ಮಾರ್ಗಸೂಚಿಯ ರೂಪರೇಖೆಗಳನ್ನು ಪ್ರಸ್ತುತ ಪಡಿಸುವ ಮುನ್ನವೇ ಸರಕಾರದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಜೇಟ್ಲಿ ದೂರಿದ್ದಾರೆ. 
 
ಕಾಂಗ್ರೆಸ್ ಬಿಟ್ಟು ಹೋಗಿರುವ ಅಂತರಗಳನ್ನು ತುಂಬುವುದು ಕೇವಲ 5 ವಾರಗಳಲ್ಲಿ ಸಾಧ್ಯವಿಲ್ಲ ಎಂದು ರಾಜ್ಯಸಭೆಯ ನಾಯಕರೂ ಆಗಿರುವ ಜೇಟ್ಲಿ ಹೇಳಿದ್ದಾರೆ. 
 
"ಸರ್ಕಾರ ಹಣದುಬ್ಬರವನ್ನು  ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿ ಪರಿಗಣಿಸುವಲ್ಲಿ ಬದ್ಧವಾಗಿದೆ. ಆಲೂಗಡ್ಡೆ ಮತ್ತು ಈರುಳ್ಳಿಯ  ಸಾಕಷ್ಟು ಪೂರೈಕೆ ಇದ್ದು,  ಆದ್ದರಿಂದ ದಿಗಿಲು ಬೀಳುವ ಅಗತ್ಯವಿಲ್ಲ " ಎಂದು ಹಣಕಾಸು ಸಚಿವರು ಭರವಸೆ ನೀಡಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments