Webdunia - Bharat's app for daily news and videos

Install App

2 ಗ್ರೆನೇಡ್ ಸಾಗಿಸುತ್ತಿದ್ದ ಯೋಧನ ಬಂಧನ

Webdunia
ಸೋಮವಾರ, 3 ಏಪ್ರಿಲ್ 2017 (10:00 IST)

2 ಗ್ರೆನೇಡ್`ಗಳನ್ನ ಬ್ಯಾಗಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಯೋಧನೊಬ್ಬನನ್ನ ಜಮ್ಮು ಕಾಶ್ಮೀರದ ಶ್ರೀನಗರ ಏರ್`ಪೋರ್ಟ್`ನಲ್ಲಿ ಬಂಧಿಸಲಾಗಿದೆ. ಆಂಟಿ ಹೈಜಾಕ್ ದಳದ ಪರಿಶೀಲನೆ ವೇಳೆ ಯೋಧ ಸಿಕ್ಕಿಬಿದ್ದಿದ್ದಾನೆ.
 


ಪ್ರಾಥಮಿಕ ತನಿಖೆ ಪ್ರಕಾರ, ಯೋಧ ಗ್ರೆನೇಡ್`ಗಳನ್ನ ನವದೆಹಲಿಗೆ ಕೊಂಡೊಯ್ದು ಅಲ್ಲಿ ಬೇರೆಯವರ ಕೈಗೆ ಹಸ್ತಾಂತರಿಸಲು ಮುಂದಾಗಿದ್ದ. ಬಂಧಿತ ಯೋಧನನ್ನ ಭೂಪಾಲ್ ಮುಖಿಯಾ ಎಂದು ಗುರ್ತಿಸಲಾಗಿದ್ದು, ಪಶ್ಚಿಮಬಂಗಾಳದ ಡಾರ್ಜಲಿಂಗ್ ಮೂಲದವನಾಗಿದ್ದು, ಉರಿಯಲ್ಲಿ 17 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್`ನಲ್ಲಿ ಕೆಲಸ ಮಾಡುತ್ತಿದ್ದ.

ಶ್ರೀನಗರ ಏರ್`ಪೋರ್ಟ್ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಪ್ರತಿಯೊಬ್ಬರ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗುತ್ತೆ. ಚೆನಾನಿ-ನಾಶ್ರೀ ನಡುವೆ ಬೃಹತ್ ಟನಲ್ ಅನ್ನ ಮೋದಿ ಉದ್ಘಾಟನೆ ಮಾಡಿದ ಮರುದಿನವೇ ಗ್ರೆನೇಡ್ ಸಾಗಿಸುತ್ತಿದ್ದ ಯೋಧನನ್ನ ಬಂಧಿಸಲಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments