Webdunia - Bharat's app for daily news and videos

Install App

ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ವೀಸಾ ಆಹ್ವಾನ ತಿರಸ್ಕರಿಸಿದ ಅನುಪಮ್ ಖೇರ್

Webdunia
ಬುಧವಾರ, 3 ಫೆಬ್ರವರಿ 2016 (17:10 IST)
ಪಾಕಿಸ್ತಾನದ ರಾಯಬಾರಿ ಅಬ್ದುಲ್ ಬಾಸಿತ್ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್‌ಗೆ ಕರೆ ಮಾಡಿ ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ, ವೀಸಾ ನೀಡಲು ಸಿದ್ದ ಎಂದು ನೀಡಿದ ಆಹ್ವಾನವನ್ನು ನಟ ಖೇರ್ ತಿರಸ್ಕರಿಸಿದ್ದಾರೆ.
 
ಮಾಧ್ಯಮಗಳ ಪ್ರಕಾರ ಬಾಸಿತ್ ಮಾತನಾಡಿ, ಸಂಪರ್ಕದ ಕೊರತೆ ಮತ್ತು ಗೊಂದಲದಿಂದಾಗಿ ವೀಸಾ ನಿರಾಕರಣೆಯಂತಹ ಘಟನೆ ನಡೆದಿದೆ. ನಟ ಖೇರ್ ಅರ್ಜಿ ಸಲ್ಲಿಸಿದಲ್ಲಿ ಪಾಕಿಸ್ತಾನದ ವೀಸಾ ನೀಡುವುದಾಗಿ ಭರವಸೆ ನೀಡಿದ್ದಾರೆ.
 
ಏತನ್ಮಧ್ಯೆ, ಖೇರ್, ಬಾಸಿತ್ ಆಹ್ವಾನವನ್ನು ತಿರಸ್ಕರಿಸಿ ತಾವು ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಪಾಕಿಸ್ತಾನಕ್ಕೆ ತೆರಳಲು ಸಮಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.  
 
ಕರಾಚಿ ಸಾಹಿತ್ಯ ಹಬ್ಬದಲ್ಲಿ ಪಾಲ್ಗೊಳ್ಳಲು ಒಟ್ಟು ಜನರಿಗೆ ಆಹ್ವಾನ ನೀಡಲಾಗಿತ್ತು. ಅದರಲ್ಲಿ 17 ಜನರಿಗೆ ಪಾಕ್ ವೀಸಾ ನೀಡಲಾಗಿತ್ತು, ಆದರೆ, ನಟ ಅನುಪಮ್ ಖೇರ್‌ಗೆ ಮಾತ್ರ ವೀಸಾ ನಿರಾಕರಿಸಲಾಗಿತ್ತು.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments