Webdunia - Bharat's app for daily news and videos

Install App

ಗದಗದಲ್ಲಿ ವಿಚಿತ್ರ ಪ್ರಾಣಿಯನ್ನ ಕಂಡ ಬಸ್ ಡ್ರೈವರ್..? ಏಲಿಯನ್ ಶಂಕೆ

Webdunia
ಗುರುವಾರ, 13 ಜುಲೈ 2017 (16:22 IST)
ಇತ್ತೀಚೆಗೆ ತಾನೆ ಗದಗದ ಹಳ್ಳಿಯೊಂದರಲ್ಲಿ ದೊಡ್ಡ ಪಾದದ ಗುರುತು ಕಾಣಿಸಿಕೊಂಡು ಏಲಿಯನ್ಸ್ ಬಂದು ಹೋಗಿದೆ ಎಂಬ ಸುದ್ದಿ ಹರಡಿತ್ತು. ಇದೀಗ, ಬಸ್ ಚಾಲಕನೊಬ್ಬ 8 ಻ಡಿಯ ಪ್ರಾಣಿಯೊಂದನ್ನ ನೊಡಿದ್ದಾಗಿ ಹೇಳಿರುವುದು ಗ್ರಾಮಗಳ ಜನರ ನಿದ್ದೆಗೆಡಿಸಿದೆ.

ಲಕ್ಷ್ಮೇಶ್ವರದಿಂದ ಅಣ್ಣಿಗೇರಿಗೆ ಪ್ರಯಾಣಿಸುವ ಬಸ್ ಚಾಲಕನೊಬ್ಬ ಕಳೆದ ರಾತ್ರಿ 8 ಅಡಿ ಉದ್ದದ ಪ್ರಾಣಿ ಬಸ್ಸಿನ ಮುಂದೆ ಹಾದುಹೋಯಿತು. ಬಿಳಿ ಬಣ್ಣದ ಆ ಪ್ರಾಣಿ ನೋಡುವುದಕ್ಕೆ ಕುರಿ ಮರಿಯ ಹಾಗೆ ಕಾಣುತ್ತಿತ್ತು. ನನಗೂ ಒಂದು ಕ್ಷಣ ಗಾಬರಿಯಾಯಿತು ಎಂದು ಹೇಳಿದ್ದಾನೆ. ಚಾಲಕನ ಹೇಳಿದ ಮಾತನ್ನ ಕೇಳಿದ ಅಂತೂರು ಬಂತೂರು ಗ್ರಾಮಗಳ ರೈತರು ವಿಚಿತ್ರ ಪ್ರಾಣಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಡ್ರ್ಯಾಕ್ಟರ್`ಗಳಲ್ಲಿ ತೆರಳಿ ಇಡೀ ಪ್ರದೇಶವನ್ನ ಶೋಧಿಸುತ್ತಿದ್ದಾರೆ.

 ಅಂದಹಾಗೆ, ಏಲಿಯನ್ಸ್`ಗಳು ಬಂದು ಹೋದ ಬಗ್ಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ದೇಶ ವಿದೇಶಗಳಲ್ಲಿ ಏಲಿಯನ್ಸ್`ಗಳ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲೂ ಈ ಬಗ್ಗೆ ಊಹಾಪೋಹಗಳು ಬಂದುಹೋಗಿವೆ. ಗದಗದಲ್ಲೂ ಕೇಳಿಬರುತ್ತಿರುವ ಮಾತು ಊಹಾಪೋಹವೋ ಅಥವಾ ಸತ್ಯವೋ ಕಾಲವೇ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments