Webdunia - Bharat's app for daily news and videos

Install App

ಗದಗದಲ್ಲಿ ವಿಚಿತ್ರ ಪ್ರಾಣಿಯನ್ನ ಕಂಡ ಬಸ್ ಡ್ರೈವರ್..? ಏಲಿಯನ್ ಶಂಕೆ

Webdunia
ಗುರುವಾರ, 13 ಜುಲೈ 2017 (16:22 IST)
ಇತ್ತೀಚೆಗೆ ತಾನೆ ಗದಗದ ಹಳ್ಳಿಯೊಂದರಲ್ಲಿ ದೊಡ್ಡ ಪಾದದ ಗುರುತು ಕಾಣಿಸಿಕೊಂಡು ಏಲಿಯನ್ಸ್ ಬಂದು ಹೋಗಿದೆ ಎಂಬ ಸುದ್ದಿ ಹರಡಿತ್ತು. ಇದೀಗ, ಬಸ್ ಚಾಲಕನೊಬ್ಬ 8 ಻ಡಿಯ ಪ್ರಾಣಿಯೊಂದನ್ನ ನೊಡಿದ್ದಾಗಿ ಹೇಳಿರುವುದು ಗ್ರಾಮಗಳ ಜನರ ನಿದ್ದೆಗೆಡಿಸಿದೆ.

ಲಕ್ಷ್ಮೇಶ್ವರದಿಂದ ಅಣ್ಣಿಗೇರಿಗೆ ಪ್ರಯಾಣಿಸುವ ಬಸ್ ಚಾಲಕನೊಬ್ಬ ಕಳೆದ ರಾತ್ರಿ 8 ಅಡಿ ಉದ್ದದ ಪ್ರಾಣಿ ಬಸ್ಸಿನ ಮುಂದೆ ಹಾದುಹೋಯಿತು. ಬಿಳಿ ಬಣ್ಣದ ಆ ಪ್ರಾಣಿ ನೋಡುವುದಕ್ಕೆ ಕುರಿ ಮರಿಯ ಹಾಗೆ ಕಾಣುತ್ತಿತ್ತು. ನನಗೂ ಒಂದು ಕ್ಷಣ ಗಾಬರಿಯಾಯಿತು ಎಂದು ಹೇಳಿದ್ದಾನೆ. ಚಾಲಕನ ಹೇಳಿದ ಮಾತನ್ನ ಕೇಳಿದ ಅಂತೂರು ಬಂತೂರು ಗ್ರಾಮಗಳ ರೈತರು ವಿಚಿತ್ರ ಪ್ರಾಣಿಯ ಹುಡುಕಾಟದಲ್ಲಿ ತೊಡಗಿದ್ದಾರೆ. ಡ್ರ್ಯಾಕ್ಟರ್`ಗಳಲ್ಲಿ ತೆರಳಿ ಇಡೀ ಪ್ರದೇಶವನ್ನ ಶೋಧಿಸುತ್ತಿದ್ದಾರೆ.

 ಅಂದಹಾಗೆ, ಏಲಿಯನ್ಸ್`ಗಳು ಬಂದು ಹೋದ ಬಗ್ಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ದೇಶ ವಿದೇಶಗಳಲ್ಲಿ ಏಲಿಯನ್ಸ್`ಗಳ ಮಾತು ಕೇಳಿಬರುತ್ತಿದೆ. ರಾಜ್ಯದಲ್ಲೂ ಈ ಬಗ್ಗೆ ಊಹಾಪೋಹಗಳು ಬಂದುಹೋಗಿವೆ. ಗದಗದಲ್ಲೂ ಕೇಳಿಬರುತ್ತಿರುವ ಮಾತು ಊಹಾಪೋಹವೋ ಅಥವಾ ಸತ್ಯವೋ ಕಾಲವೇ ಉತ್ತರಿಸಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ: ಎಸ್‌ಐಟಿಯಿಂದ ನಿಷ್ಪಕ್ಷಪಾತ ತನಿಖೆ ಎಂದ ಸಿಎಂ ಸಿದ್ದರಾಮಯ್ಯ

ಮಗನ ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ಶಾಸಕ ಪ್ರಭು ಚವಾಣ್, ಇದೆಲ್ಲ ಆ ಮಾಜಿ ಸಚಿವನ ಹುನ್ನಾರ

ಎಚ್‌ಆರ್‌ ಜತೆ ಸರಸವಾಡಿ ಫಜೀತಿಗೆ ಸಿಲುಕಿದ್ದ ಯುಎಸ್‌ ಟೆಕ್‌ ಕಂಪನಿ ಸಿಇಒ ರಾಜೀನಾಮೆ, ಎಚ್‌ಆರ್‌ ಅನ್ನು ರಜೆಯಲ್ಲಿ ಕಳುಹಿಸಿದ ಕಂಪನಿ

ಕಬಿನಿ ಜಲಾಶಯ ಭರ್ತಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌ ಜೊತೆಯಾಗಿ ಬಾಗಿನ ಅರ್ಪಣೆ

ಪೆಸಿಫಿಕ್ ಸಮುದ್ರದ ಬಳಿ ಪ್ರಬಲ ಭೂಕಂಪನ: ರಷ್ಯಾದ ಪೆನಿನ್ಸುಲಾಗೆ ಸುನಾಮಿ ಎಚ್ಚರಿಕೆ

ಮುಂದಿನ ಸುದ್ದಿ
Show comments