Webdunia - Bharat's app for daily news and videos

Install App

ಏರ್ ಇಂಡಿಯಾದಿಂದಲೂ ಮುಂಗಾರು ರಿಯಾಯಿತಿ ಘೋಷಣೆ: ಕೇವಲ 706 ರೂ ಗೆ ಟಿಕೆಟ್

Webdunia
ಭಾನುವಾರ, 18 ಜೂನ್ 2017 (12:46 IST)
ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,  ಪ್ರಯಾಣಿಕರನ್ನು ಆಕರ್ಷಿಸಲು ‘ಸಾವನ್ ಎಕ್ಸ್‌ಪ್ರೆಸ್’ ಮುಂಗಾರು ರಿಯಾಯಿತಿ ಯೋಜನೆ ಘೋಷಿಸಿದೆ. ಕನಿಷ್ಠ ವಿಮಾನ ಪ್ರಯಾಣ ದರಗಳು 706ರಿಂದ ಆರಂಭವಾಗುತ್ತಿವೆ. ಆಯ್ದ ಕೆಲವು ದೇಶಿಯ ಮಾರ್ಗಗಳಿಗೆ ಇದು ಅನ್ವಯವಾಗುತ್ತದೆ.  
 
ಟಿಕೆಟ್ ಮಾರಾಟ ಜೂನ್ 21ರ ವರೆಗೆ ಇದ್ದು, ಜುಲೈ 1ರಿಂದ ಸೆಪ್ಟೆಂಬರ್ 20ರ ನಡುವಿನ ಅವಧಿಯಲ್ಲಿ ಪ್ರಯಾಣ ಮಾಡಬಹುದು. ಇತರ ವಿಮಾನಯಾನ ಕಂಪೆನಿಗಳು ಈಗಾಗಲೇ ದರ ಇಳಿಕೆ ಮಾಡಿರುವುದರಿಂದ ಏರ್ ಇಂಡಿಯಾ ಕೂಡ ಪ್ರಯಾಣ ದರ ಇಳಿಸುತ್ತಿದೆ.  ಸ್ಪೈಸ್ ಜೆಟ್ 799 ರೂ, ಇಂಡಿಗೊ 899 ರೂ, ಗೊ ಏರ್  899 ರೂ, ವಿಸ್ತಾರ 849ರೂ.ಕ್ಕೆ ಕನಿಷ್ಠ ವಿಮಾನ ಪ್ರಯಾಣ ದರ ಘೋಷಿಸಿದ್ದವು.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಕಾರಣಕ್ಕೆ ಜಾತಿ ಗಣತಿ ಆಗಬೇಕು ಅಂತಿದ್ರು ರಾಹುಲ್ ಗಾಂಧಿ: ಮಧು ಬಂಗಾರಪ್ಪ

ಇಂಡೋ- ಪಾಕ್ ಗಡಿಯಲ್ಲಿ ಶಾಂತವಾಗಿ ನೆಲೆಸಿದ ಸರ್ಕಾರಿ ಶಾಲೆ, ಯುದ್ದ ಸಂದರ್ಭದಲ್ಲಿ ಏನ್‌ ಮಾಡ್ತಾರೆ ಗೊತ್ತಾ

Mangaluru Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಹಂತಕರು ಭಯಾನಕ ಪ್ಲ್ಯಾನ್ ಮಾಡಿದ್ದ ಹಂತಕರು: ಮೀನಿನ ಟೆಂಪೊ ಮಧ್ಯೆ ಬಂದಿದ್ದೇಕೆ

Suhas Shetty, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ: ಸಿದ್ದರಾಮಯ್ಯ

Mangaluru Suhas Shetty murder: ಸುಹಾಸ್ ಶೆಟ್ಟಿ ಕುಟುಂಬಸ್ಥರ ಭೇಟಿ ಮಾಡಿ 25 ಲಕ್ಷ ರೂ ಪರಿಹಾರ ಭರವಸೆ ಕೊಟ್ಟ ವಿಜಯೇಂದ್ರ

ಮುಂದಿನ ಸುದ್ದಿ
Show comments