Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ವಾರಣಾಸಿಯಲ್ಲಿ ಆಫ್ ಅಳವಡಿಸಿದೆ 250 ಕ್ಯಾಮೆರಾಗಳು
Webdunia
ಭಾನುವಾರ, 11 ಮೇ 2014 (16:39 IST)
ನಾಳೆ ವಾರಣಾಸಿಯಲ್ಲಿ ಅಂತಿಮ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಇಲ್ಲಿ
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಆಫ್ ಪಕ್ಷದ ಅಭ್ಯರ್ಥಿ ಅರವಿಂದ
ಕೇಜ್ರಿವಾಲ್ ನಡುವೆ ತೀವ್ರವಾದ ಸೆಣಸಾಟವಿದೆ. ಈಗ ಆಮ್ ಆದ್ಮಿ ಪಾರ್ಟಿ ನಗರದಾದ್ಯಂತ ಒಟ್ಟು 250
ಗುಪ್ತ ಕ್ಯಾಮೆರಾಗಳನ್ನು ಅಳಡಿಸಿದ್ದಾರೆ,. ಇದರಿಂದ ಬಿಜೆಪಿಗೆ ಭಯವಾಗಿದೆ. ಬಿಜೆಪಿ ಜನರಿಗೆ ಶರಾಯಿ
, ಹಣದ ಆಮಿಶ ತೋರಿಸುವ ಸಾದ್ಯತೆ ಇರುವ ಕಾರಣ ನಗರದಾದ್ಯಂತ ಕ್ಯಾಮೆರಾಗಳನ್ನು ವಿವಿಧ
ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಆಪ್ ತಿಳಿಸಿದೆ.
ಬಿಜೆಪಿಯವರು ಅಕ್ರಮವಾಗಿ ಮತದಾರರಿಗರ ಹಣ ಮತ್ತಿ ಶರಾಯಿ ಹಂಚುವ ಸಾಧ್ಯತೆಗಳಿವೆ.
ನರೇಂದ್ರ ಮೊದಿಗೆ ಸೋಲುವ ಭಯವಿದ್ದ ಕಾರಣ ಅಕ್ರಮ ಸರಾಯಿ ಮತ್ತು ಹಣ ಹಂಚುತ್ತಾರೆ, ಅದಕ್ಕಾಗಿ
ನಾವು ನಗರದಾದ್ಯಂತ ಕ್ಯಾಮೆರಾಗಳನ್ನು ಅಳವಡಿಸಿದ್ದೆವೆ ಎಂದು ಆಪ್ ಪಕ್ಷದ ಮುಖಂಡ ಸಂಜಯ್
ಸಿಂಗ್ ತಿಳಿಸಿದ್ದಾರೆ.
ಬಿಜೆಪಿಯ ಅಕ್ರಮ ಕಾರ್ಯಗಳಿಗಾಗಿ ನಾವು ನಗರದಾದ್ಯಂತ 250 ಕ್ಯಾಮೆರಾಗಳನ್ನು
ಅಳವಡಿಸಲಾಗಿದೆ, ಇದರಿಂದ ಅಕ್ರಮ ಘಟನೆಗಳನ್ನು ಗುರುತಿಸಲಾಗುವುದು. ಈ ಸಲದ ಚುಣಾವಣೆ
ಅರವಿಂದ ಕೇಜ್ರಿವಾಲ ಮತ್ತು ನರೇಂದ್ರ ಮೋದಿಯ ವಿರುದ್ದ ದೊಡ್ಡ ಪ್ರಮಾಣದ ಪೈಪೊಟಿಯಿದೆ ಎಂದು
ಸಂಜಯ್ ಸಿಂಗ್ ತಿಳಿಸಿದ್ದಾರೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
Show comments