Webdunia - Bharat's app for daily news and videos

Install App

ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

Webdunia
ಗುರುವಾರ, 13 ಜುಲೈ 2017 (15:34 IST)
ಜೈಪುರ:ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ಲಕ್ಷ ರೂ ನೀಡಿದರೆ ಮದುವೆಗಾಲು ಹುಡುಗಿಯರು ಸಿಗುತ್ತಾರೆ. ಹೀಗೆ ಹೆಣ್ಣಿಗೆ ಬರ ಎಂಬಂತಾಗಿದೆ. 
 
ಹೌದು ರಾಜಸ್ಥಾನದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರಂತರ ಹೆಣ್ಣು ಭ್ರೂಣ ಹತ್ಯೆಯ ಫಲವಾಗಿ ಇಂದು ಅಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ವಿವಾಹವಾಗಲು ಹೆಣ್ಣುಗಳೆ ಸಿಗದ ಪರಿಸ್ಥಿತಿ ನಿರ್ಮಾನವಾಗಿದೆ. ಇದನ್ನೇ ಲಾಭಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಮದುವೆಯನ್ನು ವ್ಯಾಪಾರವಾಗಿ ಬದಲಿಸಿದ್ದಾರೆ. 50 ಸಾವಿದಿಂದ 1 ಲಕ್ಷ ನೀಡಿದರೆ ಮದುವೆಗೆ ಹುಡುಗಿ ಸಿಗುತ್ತಾಳೆ. ಈ ಟ್ರೆಂಡ್ ಈಗ ಹಳ್ಳಿ ಹಾಗೂ ಪಟ್ಟಣಗಳಾದ್ಯಂತ ವ್ಯಾಪಿಸಿದೆ.
 
ಇಲ್ಲಿನ ಬನಿಯಾ, ಜೈನ, ಬ್ರಾಹ್ಮಣ, ಮಹೇಶ್ವರಿ ಪಂಗಡದ ಹುಡುಗರಿಗೆ ಮದುವೆ ವಯಸ್ಸು ಮೀರಿದರೂ ಹುಡುಗಿ ಸಿಗುತ್ತಿಲ್ಲ.  ಇವರು ಬಡವರ ಮನೆಯ ಹುಡುಗಿಯನ್ನು ಆಕೆ ಮನೆಯವರಿಗೆ ದುಡ್ಡುಕೊಟ್ಟು ಮದುವೆಯಾಗುತ್ತಿದ್ದಾರೆ. ಅಲ್ಲದೇ ಮಧ್ಯಪ್ರದೇಶ, ಜಾರ್ಖಂಡ, ಬಿಹಾರದ ಹುಡುಗಿಯರನ್ನೂ ವಿವಾಹವಾಗುತ್ತಿದ್ದಾರೆ. ಹಿಂದೆ ಮಾಡಿದ ಹೆಣ್ಣು ಭ್ರೂಣ ಹತ್ಯೆಯ ಫಲವನ್ನು ಈಗ ಅನುಭವಿಸುತ್ತಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments