Webdunia - Bharat's app for daily news and videos

Install App

ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

Webdunia
ಗುರುವಾರ, 13 ಜುಲೈ 2017 (15:34 IST)
ಜೈಪುರ:ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ಲಕ್ಷ ರೂ ನೀಡಿದರೆ ಮದುವೆಗಾಲು ಹುಡುಗಿಯರು ಸಿಗುತ್ತಾರೆ. ಹೀಗೆ ಹೆಣ್ಣಿಗೆ ಬರ ಎಂಬಂತಾಗಿದೆ. 
 
ಹೌದು ರಾಜಸ್ಥಾನದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನಿರಂತರ ಹೆಣ್ಣು ಭ್ರೂಣ ಹತ್ಯೆಯ ಫಲವಾಗಿ ಇಂದು ಅಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ವಿವಾಹವಾಗಲು ಹೆಣ್ಣುಗಳೆ ಸಿಗದ ಪರಿಸ್ಥಿತಿ ನಿರ್ಮಾನವಾಗಿದೆ. ಇದನ್ನೇ ಲಾಭಮಾಡಿಕೊಳ್ಳುತ್ತಿರುವ ದಲ್ಲಾಳಿಗಳು ಮದುವೆಯನ್ನು ವ್ಯಾಪಾರವಾಗಿ ಬದಲಿಸಿದ್ದಾರೆ. 50 ಸಾವಿದಿಂದ 1 ಲಕ್ಷ ನೀಡಿದರೆ ಮದುವೆಗೆ ಹುಡುಗಿ ಸಿಗುತ್ತಾಳೆ. ಈ ಟ್ರೆಂಡ್ ಈಗ ಹಳ್ಳಿ ಹಾಗೂ ಪಟ್ಟಣಗಳಾದ್ಯಂತ ವ್ಯಾಪಿಸಿದೆ.
 
ಇಲ್ಲಿನ ಬನಿಯಾ, ಜೈನ, ಬ್ರಾಹ್ಮಣ, ಮಹೇಶ್ವರಿ ಪಂಗಡದ ಹುಡುಗರಿಗೆ ಮದುವೆ ವಯಸ್ಸು ಮೀರಿದರೂ ಹುಡುಗಿ ಸಿಗುತ್ತಿಲ್ಲ.  ಇವರು ಬಡವರ ಮನೆಯ ಹುಡುಗಿಯನ್ನು ಆಕೆ ಮನೆಯವರಿಗೆ ದುಡ್ಡುಕೊಟ್ಟು ಮದುವೆಯಾಗುತ್ತಿದ್ದಾರೆ. ಅಲ್ಲದೇ ಮಧ್ಯಪ್ರದೇಶ, ಜಾರ್ಖಂಡ, ಬಿಹಾರದ ಹುಡುಗಿಯರನ್ನೂ ವಿವಾಹವಾಗುತ್ತಿದ್ದಾರೆ. ಹಿಂದೆ ಮಾಡಿದ ಹೆಣ್ಣು ಭ್ರೂಣ ಹತ್ಯೆಯ ಫಲವನ್ನು ಈಗ ಅನುಭವಿಸುತ್ತಿದ್ದಾರೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments