Webdunia - Bharat's app for daily news and videos

Install App

ಇಬ್ಬರು ಸಹೋದರಿಯರ ಮೇಲೆ ಮೂವರು ಯುವಕರಿಂದ ಅತ್ಯಾಚಾರ

Webdunia
ಶುಕ್ರವಾರ, 22 ಆಗಸ್ಟ್ 2014 (19:39 IST)
ರಾಜಸ್ಥಾನದ ಬಾಡ್ಮೇರ್‌ ಜಿಲ್ಲೆಯ ಉತಾವು ಗ್ರಾಮದ ಇಬ್ಬರು ಸಹೋದರಿಯರು, ಮೂವರು ಯುವಕರ ವಿರುದ್ದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ. 
 
ಉತವು ಗ್ರಾಮದ ಇಬ್ಬರು ಸಹೋದರಿಯರು ಆಗಸ್ಟ್‌‌ 17 ರಂದು ಪೋಲಿಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ. ಅವರ ದೂರಿನ ಪ್ರಕಾರ, ಗಿಡಾದಿಂದ ಆಗಸ್ಟ್‌‌‌ 16 ರಂದು ರಾತ್ರಿ ಬಸ್ಸಿನಲ್ಲಿ ಬಂದು ಉತೆವು ಗ್ರಾಮದಲ್ಲಿ ಇಳಿದು ಮನೆಗೆ ಹೋಗುವಾಗ ಆರೋಪಿಗಳಾದ ವೈರಾಮ್‌‌ರ ಪುತ್ರ ಗಿರಧಾರಿ ರಾಮ್‌, ಚುತರಾರಾಮ್‌ರ ಪುತ್ರ ಹಡಮಾನರಾಮ ಮತ್ತು ಕಾನಾರಾಮರ ಪುತ್ರ ತುಲಸಿರಾಮ್‌‌‌ ನಿವಾಸಿ ರತೆವು ಸೇರಿಕೊಂಡು ಇಬ್ಬರು ಸಹೊದರಿಯರನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೋಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ. 
 
ಈ ಕಾರಣದಿಂದ ಸಹೋದರಿಯರ ಶರೀರದ ಮೇಲೆ ಗಾಯಗಳು ಕೂಡ ಆಗಿದ್ದವು. ಇಬ್ಬರು ಆಗಸ್ಟ್‌‌‌ 17ರಂದು ಗಿಡಾ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 
 
ಇವರ ಮೇಲೆ ಅತ್ಯಾಚಾರವಾಗಿದೆ, ಆದರೆ ಒತ್ತಡವಿದ್ದ ಕಾರಣ ಮೊದಲೇ ಹೇಳಿಲ್ಲ ಎಂದು ಬುಧವಾರ ಇವರಿಬ್ಬರು ಪೊಲೀಸ ಅಧೀಕ್ಷರಿಗೆ ದೂರು ನೀಡಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments