Webdunia - Bharat's app for daily news and videos

Install App

ಪನ್ನೀರ್ ಸೆಲ್ವಂ ಬಣ ಸೇರಲಿರುವ 35 ಶಾಸಕರು: ಸೆಮ್ಮಾಲೈ

Webdunia
ಬುಧವಾರ, 10 ಮೇ 2017 (20:03 IST)
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬಣದ 35 ಶಾಸಕರು ಪನ್ನೀರ್‌ಸೆಲ್ವಂ ಬಣಕ್ಕೆ ಸೇರಲಿದ್ದಾರೆ. ಅದರಲ್ಲಿ ಕೆಲವರು ಸಚಿವರಿದ್ದಾರೆ ಎಂದು ಓಪಿಎಸ್ ಬಣದ ನಾಯಕ ಎಸ್.ಸೆಮ್ಮಾಲೈ ಹೇಳಿದ್ದಾರೆ.  
 
ಸಚಿವರು ಸೇರಿದಂತೆ ಒಟ್ಟು 35 ಶಾಸಕರು ಓಪಿಎಸ್ ಬಣ ಸೇರಲು ಸಿದ್ದರಾಗಿದ್ದಾರೆ. ಒಂದು ವೇಳೆ, ಶಾಸಕರು ಓಪಿಎಸ್ ಬಣಕ್ಕೆ ಸೇರಿದಲ್ಲಿ ಸರಕಾರ ಪತನವಾಗುತ್ತದೆ. ಸರಕಾರಕ್ಕೆ ಜನತೆಯ ಬೆಂಬಲ ಕೂಡಾ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
 
ಎಐಎಡಿಎಂಕೆಯ ಎರಡು ಬಣಗಳ ನಡುವಿನ ಮಾತುಕತೆಗಳಲ್ಲಿ ಮುಂದುವರಿದಿದೆ. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಮೇ 12 ರಂದು ಸೇಲಂ ನಗರಕ್ಕೆ ಆಗಮಿಸುತ್ತಿದ್ದು ತಮ್ಮ ರಾಜ್ಯ ಪ್ರವಾಸವನ್ನು ಮುಂದುವರೆಸುತ್ತಿದ್ದಾರೆ. ಸೇಲಂ ಜಿಲ್ಲೆಯ ಪಕ್ಷದ ಮುಖಂಡರನ್ನು ಭೇಟಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 
 
ತಮಿಳುನಾಡಿನಲ್ಲಿ ದಿವಂಗತ ಮಾಜಿ ಸಿಎಂ ಜಯಲಲಿತಾ ಹೆಸರನ್ನು ಬಳಸಿಕೊಳ್ಳುವ ಯಾವುದೇ ಪಕ್ಷವನ್ನು ನಾಶಗೊಳಿಸಲಾಗುವುದು ಎಂದು ಒ.ಪನ್ನೀರ್‌ಸೆಲ್ವಂ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments