Webdunia - Bharat's app for daily news and videos

Install App

ಮಂಗಳ ಗ್ರಹ ತಲುಪಲು ಇನ್ನು 33 ದಿನಗಳು ಮಾತ್ರ ಬಾಕಿ

Webdunia
ಶನಿವಾರ, 23 ಆಗಸ್ಟ್ 2014 (18:01 IST)
ಭಾರತದ ಮಹತ್ವಾಕಾಂಕ್ಷಿ ಮಂಗಳ ಯಾತ್ರೆ ಯೋಜನೆ ಕೆಂಪು ಗ್ರಹದಿಂದ ಕೇವಲ 9 ದಶಲಕ್ಷ ಕಿಮೀ ದೂರವಿದ್ದು, ಭೂಮಿಯಿಂದ 189 ದಶಲಕ್ಷ ಕಿ.ಮೀ. ದೂರ ತಲುಪಿದೆ ಮತ್ತು ಮಂಗಳ ಗ್ರಹ ತಲುಪಲು ಇನ್ನೂ 33 ದಿನಗಳು ಹಿಡಿಯಲಿದೆ ಎಂದು ಇಸ್ರೋ ಸಾಮಾಜಿಕ ಜಾಲ ತಾಣದಲ್ಲಿ ತಿಳಿಸಿದೆ.

 ಬಾಹ್ಯಾಕಾಶ ನೌಕೆ ಸರಿಯಾದ ಪಥದಲ್ಲಿರುವುದರಿಂದ ಆಗಸ್ಟ್‌ನಲ್ಲಿ ಯೋಜಿಸಲಾಗಿದ್ದ ಪಥ ಸರಿಪಡಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಲು ಅಲ್ಲಗಳೆದಿದ್ದಾರೆ.

 ಮಹತ್ವಾಕಾಂಕ್ಷಿ ಮಂಗಳ ಯಾತ್ರೆ ಯೋಜನೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಧ್ರುವೀಕೃತ ಉಪಗ್ರಹ ಉಡಾವಣೆ ವಾಹನದ ಮೂಲಕ ಕಳೆದ ವರ್ಷ ನವೆಂಬರ್ 5ರಂದು ಆರಂಭಿಸಲಾಯಿತು. ಕೆಂಪು ಗ್ರಹದ ವಾತಾವರಣವನ್ನು ಸೆಪ್ಟೆಂಬರ್ 24ರಂದು ಮುಟ್ಟುವುದು ಅದರ ಗುರಿಯಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments