Webdunia - Bharat's app for daily news and videos

Install App

2012ರ ಮಾರುತಿ ಸಂಸ್ಥೆ ಹಿಂಸಾಚಾರ ಕೇಸ್: 31 ಮಂದಿ ದೋಷಿಗಳು

Webdunia
ಶುಕ್ರವಾರ, 10 ಮಾರ್ಚ್ 2017 (19:17 IST)
2012ರ ಗುರ್ ಗಾಂವ್`ನ ಮನೇಸರ್`ನಲ್ಲಿ ನಡೆದಿದ್ದ ಮಾರುತಿ ಸುಜುಕಿ ಸಂಸ್ಥೆಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 33 ಉದ್ಯೋಗಿಗಳು ದೋಷಿಗಳೆಂದು ಗುರ್ ಗಾಂವ್`ನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.


ಸೀನಿಯರ್ ಎಚ್ ಆರ್ ಆಫೀಸರ್ ಅವ್ನೀಶ್ ಕುಮಾರ್ ದೇವ್ ಹತ್ಯೆ ಪ್ರಕರಣದಲ್ಲಿ 148 ಮಂದಿಯನ್ನ ಬಂಧಿಸಲ಻ಗಿತ್ತು. ಇದರಲ್ಲಿ 117 ಮಂದಿಯನ್ನ ಖುಲಾಸೆಗೊಳಿಸಲಾಗಿದೆ.

31 ಮಂದಿ ಪೈಕಿ ಎಂಎಸ್ಐಎಲ್`ನ 13 ಉದ್ಯೋಗಿಗಳನ್ನ ಹತ್ಯೆ, ಹತ್ಯೆ ಯತ್ನ ಅಪರಾಧದಡಿ ದೋಷಿಗಳೆಂದು, 18 ಮಂದಿಯನ್ನ ಗಲಭೆ, ಅತಿಕ್ರಮ ಪ್ರವೇಶ, ಇತರರಿಗೆ ತೊಂದರೆ ಇವೇ ಮುಂತಾದ ಆರೋಪದಡಿ ದೋಷಿಗಳೆಂದು ತೀರ್ಪು ನೀಡಲಾಗಿದೆ. ಮಾರ್ಚ್ 18ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments