Webdunia - Bharat's app for daily news and videos

Install App

ಮಗಳ ಎದುರೇ ಅಳಿಯನನ್ನ ಕೊಂದು ಸುಟ್ಟು ಹಾಕಿದ ಮಾವ..!

Webdunia
ಭಾನುವಾರ, 28 ಮೇ 2017 (18:57 IST)
ಪೋಷಕರ ವಿರೋಧದ ನಡುವೆಯೂ ಮೇಲ್ಜಾತಿಯ ಯುವತಿಯನ್ನ ವಿವಾಹವಾಗಿದ್ದ ಯುವಕನನ್ನ ಕೊಂದು ಸುಟ್ಟು ಹಾಕಿರುವ ಘಟನೆ ಹೈದ್ರಾಬಾದ್`ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತಿಂಗಳಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕುತ್ತಿದ್ದ ಪೋಷಕರಿಗೆ ಪೊಲೀಸರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
 

20 ವರ್ಷದ ಪತ್ನಿ ತುಮ್ಮಲ ಸ್ವಾತಿ ಫೋನ್`ನಿಂದ ಪತಿ ಅಂಬೋಜಿ ರಮೇಶ್`ಗೆ ಬಲವಂತವಾಗಿ ಕರೆ ಮಾಡಿಸಿದ ಸ್ವಾತಿ ತಂದೆ ಶ್ರೀನಿವಾಸ ರೆಡ್ಡಿ, ಮೈದಾನಕ್ಕೆ ಕರೆಸಿಕೊಂಡು ಸೊದರರ ನೆರವಿನೊಂದಿಗೆ ಸ್ವಾತಿ ಎದುರಲ್ಲೇ ನರೇಶ್`ನನ್ನ ಕೊಂದು ಸುಟ್ಟು ಹಾಕಿದ್ದಾನೆ.

`ನರೇಶ್ ನಾಪತ್ತೆ ಬಗ್ಗೆ ಸ್ವಾತಿ ತಂದೆ ಶ್ರೀನಿವಾಸ್ ಮೇಲೆ ಅನುಮಾನವಿತ್ತು. ತನಿಖೆ ವೇಳೆ ಶ್ರೀನಿವಾಸ್ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 2 ತಿಂಗಮಹತ್ಯೆಳ ಹಿಂದೆ ನರೇಶ್ ಮುಂಬೈನಲ್ಲಿ ಸ್ವಾತಿಯನ್ನ ವಿವಾಹವಾಗಿದ್ದ. ಬಳಿಕ ದಂಪತಿಯನ್ನ ಪುಸಲಾಯಿಸಿ ಕರೆಸಿಕೊಂಡ ಪೋಷಕರು ನರೇಶ್ ಹತ್ಯೆಗೈದಿದ್ದಾರೆ. ಕೆಲ ದಿನಗಳ ಬಳಿಕ ಸ್ವಾತಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments