Webdunia - Bharat's app for daily news and videos

Install App

20 ರೂಪಾಯಿಗಾಗಿ ಆಮ್ಲೆಟ್ ಮಾರುತ್ತಿದ್ದ ಯುವಕನ ಹತ್ಯೆ !

Webdunia
ಸೋಮವಾರ, 27 ಫೆಬ್ರವರಿ 2017 (13:40 IST)
20 ರೂಪಾಯಿಗಾಗಿ 21 ವರ್ಷದ ಮೊಟ್ಟೆ ವ್ಯಾಪಾರಿಯನ್ನು ಹತ್ಯೆಗೈದ ಹೇಯ ಘಟನೆ ಹರಿಯಾಣಾದ ಪಲ್ವಾಲ್‌ನ ಕುಸ್ಲಿಪುರದಲ್ಲಿ ನಡೆದಿದೆ. 
ಬೀದಿಬದಿಯಲ್ಲಿ ಮೊಟ್ಟೆ, ಆಮ್ಲೆಟ್ ಮಾರುತ್ತಿದ್ದ ಚತ್ರಪಾಲ ಮೃತ ದುರ್ದೈವಿಯಾಗಿದ್ದಾನೆ.
 
ಭಾನುವಾರ ರಾತ್ರಿ ಚತ್ರಪಾಲ್ ಅಂಗಡಿಗೆ ಬಂದ ಆರೋಪಿ ನಟವರ್ ಆಮ್ಲೆಂಟ್‌ನ್ನು ತಿಂದಿದ್ದಾನೆ. ಆದರೆ ಹಣ ಕೊಡದೆ ವಾಪಸ್ಸಾಗುತ್ತಿದ್ದ ಆತನನ್ನು ಚತ್ರಪಾಲ್ ಪ್ರಶ್ನಿಸಿದ್ದಾನೆ. ಹೀಗಾಗಿ ಇಬ್ಬರ ನಡುವೆ ವಾದ ಪ್ರಾರಂಭವಾಗಿದೆ. ಹಲವು ದಿನಗಳಿಂದ ಹಣ ಕೊಡದೆ ಸತಾಯಿಸುತ್ತಿದ್ದ ನಟವರ್ ಬಳಿ ಚತ್ರಪಾಲ್ ತನಗೆ ಕೊಡಬೇಕಾಗಿರುವ 200ರೂಪಾಯಿಯನ್ನು ಕೇಳಿದ್ದಾನೆ. ಆದರಾತ ಒಪ್ಪದಿದ್ದಾಗ ಮತ್ತೆ ನನ್ನ ಅಂಗಡಿಗೆ ಬರಬೇಡ ಎಂದು ದಬಾಯಿಸಿದ್ದಾನೆ.
 
ಅಲ್ಲಿಂದ ಮರಳಿದ ಚತ್ರಪಾಲ್ ಕೆಲ ಗಂಟೆಗಳ ಬಳಿಕ ಗನ್ ಹಿಡಿದುಕೊಂಡು ಬಂದು ಚತ್ರಪಾಲ್ ಎದೆಗೆ ಹಾರಿಸಿದ್ದಾನೆ. ನೆಲಕ್ಕುರುಳಿದ ಚತ್ರಪಾಲ್‌ನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಆತ ಸಾವನ್ನಪ್ಪಿದ್ದಾನೆ. 
 
ಚತ್ರಪಾಲ್ ಸಂಬಂಧಿ ಧರ್ಮವೀರ್ ಈ ಕುರಿತು ದೂರು ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
 
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪರಿವಾರದವರಿಗೆ ಒಪ್ಪಿಸಲಾಗಿದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಆಧುನಿಕ ಹಿಟ್ಲರ್ ಖಮೇನಿ ಅಸ್ತಿತ್ವ ಹೆಚ್ಚು ದಿನ ಇರಲ್ಲ: ಇಸ್ರೇಲ್ ರಕ್ಷಣಾ ಸಚಿವ ವಾರ್ನಿಂಗ್‌

ಮುಂದಿನ ಸುದ್ದಿ
Show comments