Webdunia - Bharat's app for daily news and videos

Install App

ಹಾಲು ಕುಡಿದು ಹಣ ಪಾವತಿಸದ ಮಹಿಳೆಯನ್ನೇ ಕೊಂದ 20 ವರ್ಷದ ವ್ಯಾಪಾರಿ

Webdunia
ಶನಿವಾರ, 23 ಆಗಸ್ಟ್ 2014 (17:41 IST)
ಹಾಲು ಕುಡಿದು ಹಣ ಪಾವತಿಸದೇ ಇರುವುದನ್ನು ಹಲವಾರು ಬಾರಿ ಪುನರಾವರ್ತಿಸಿದ ಮಹಿಳೆಯನ್ನು ಕೊಲೆಗೈಯ್ದ  20 ವರ್ಷದ ಯುವಕನಿಗೆ ಐಜವಾಲ್‌ನ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ನೀಡಿದೆ. ಈ ಕೊಲೆ ನಡೆದಾಗ ಆತನಿಗೆ 18 ವರ್ಷ ವಯಸ್ಸಾಗಿತ್ತು. 

ಆಸ್ಸಾಂನ ಹೈಲಾಕಂಡಿ ಜಿಲ್ಲೆಯ ನಿವಾಸಿ ಆರೋಪಿ ರಾಜು ಸಮೀರ್ ದಾಸ್, ಅಕ್ಟೋಬರ್ 22 , 2012ರಂದು, ಮೀಜೋರಾಂನ ಲುಂಗ್ದೈ ಸೆಂತ್ಲಾಂಗ್ ನಿವಾಸಿ ಲಾಲಾಂಪುಜಿ (36)  ಎಂಬಾಕೆಯ ತಲೆಯ ಹಿಂಭಾಗಕ್ಕೆ ಕತ್ತಿಯಿಂದ ಹೊಡೆದು ಹತ್ಯೆ ಮಾಡಿದ್ದ ತಲೆಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್ ಥಂಗಾ ಹೇಳಿದ್ದಾರೆ. 
 
ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಗ್ರಾಮದ ನಿವಾಸಿಗಳು ಆಸ್ಪತ್ರೆಗೆ ಸಾಗಿಸಿದರಾದರೂ, ಅಲ್ಲಿ ಆಕೆ ಕೊನೆಯುಸಿರೆಳೆದಳು.  ಆರೋಪಿಯನ್ನು, ಆತ ಕೊಲೆಗೆ ಬಳಸಿದ ಕತ್ತಿಯ ಜತೆಗೆ ಘಟನೆ ನಡೆದ ರಾತ್ರಿಯೇ ಬಂಧಿಸಲಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments