Webdunia - Bharat's app for daily news and videos

Install App

ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಸರಸಕ್ಕೆ ಕರೆದ ಕಾಮುಕ

Webdunia
ಸೋಮವಾರ, 27 ಫೆಬ್ರವರಿ 2017 (10:17 IST)
ಪ್ರಯಾಣಿಕನೊಬ್ಬ ಇಬ್ಬರು ಗಗನಸಖಿಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮುಂಬೈನಿಂದ ನಾಗ್ಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಭಾನುವಾರ ನಡೆದಿದೆ. ಸೀಟ್ ನಂಬರ್ 41ಇನಲ್ಲಿ ಕುಳಿತಿದ್ದ ಆಕಾಶ್ ಗುಪ್ತಾ ವಿರುದ್ಧ ಗಗನಸಖಿಯರು ಲಿಖಿತ ದೂರು ನೀಡಿದ್ದಾರೆ.


ಬಾಲಾಗಟ್`ನಲ್ಲಿ ಕ್ಯಾಪ್ಟನ್ ಮೋಹನ್ ಸಿಂಗ್, ಪಾನಮತ್ತ ಕಾಮುಕ ಆಕಾಶ್ ಗುಪ್ತಾನನ್ನ ಸಿಐಎಸ್ ಎಫ್ ಪಡೆಗೆ ಒಪ್ಪಿಸಿದ್ದಾರೆ. ಬಳಿಕ ಆಕಾಶ್ ಗುಪ್ತಾ ಸ್ಥಳೀಯ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಮಧನಕ್ಕೆ ಒಪ್ಪಿಸಲಾಗಿದೆ.

ಏನಿದು ಘಟನೆ..?: ಗೋವಾಗೆ ರಜೆ ಕಳೆಯಲು ತೆರಳಿದ್ದ ಗುಪ್ತಾ ನಾಗ್ಪುರಕ್ಕೆ ತೆರಳಲು ಮುಂಬೈನಲ್ಲಿ ವಿಮಾನ ಹತ್ತಿದ್ದ. ಪೊಲೀಸರ ಮಾಹಿತಿ ಪ್ರಕಾರ, ಪಾನಮತ್ತನಾಗಿದ್ದ ಗುಪ್ತಾ, ಊಟ ಕೊಡಲು ಬಂದ ಗಗನಸಖಿಯರ ಕೈಹಿಡಿದು ಎಳೆದಾಡಿದ್ದಾನೆ. ಕೂಡಲೇ ವಿಮಾನ ಸಿಬ್ಬಂದಿ ಅವರನ್ನ ಕಾಪಾಡಿದ್ದಾರೆ. ಸಿಬ್ಬಂದಿ ಜೊತೆಯೂ ಗುಪ್ತಾ ವಾಗ್ವಾದ ನಡೆಸಿದ್ದಾನೆ. ಬಳಿಕ ಗಗನಸಖಿಯರು ದೂರು ದಾಖಲಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ