Webdunia - Bharat's app for daily news and videos

Install App

1977ರ ರೀತಿಯಲ್ಲಿ 2014ರ ಚುನಾವಣೆ ಜನರ ಧ್ವನಿ ಬಿಂಬಿಸಲಿದೆ: ಮೋದಿ ಭವಿಷ್ಯ

Webdunia
ಭಾನುವಾರ, 22 ಸೆಪ್ಟಂಬರ್ 2013 (11:11 IST)
PR
PR
ಗಾಂಧಿನಗರ: ಭಾರತದ ಜನತೆ 1977ರಲ್ಲಿ ತುರ್ತುಪರಿಸ್ಥಿತಿ ನಂತರ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆದ ರೀತಿಯಲ್ಲಿ 2014ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುತ್ತಾರೆಂದು ನರೇಂದ್ರ ಮೋದಿ ಆಶಾವಾದ ವ್ಯಕ್ತಪಡಿಸಿದ್ದಾರೆ. 2014ರ ಚುನಾವಣೆ ಫಲಿತಾಂಶವು 1977ರ ಚುನಾವಣೆ ಫಲಿತಾಂಶದ ಪುನರಾವರ್ತನೆಯಾಗಲಿದೆ ಎಂದು ಅವರು ಆಶಿಸಿದರು.

ಯುಪಿಎಯನ್ನು 9 ವರ್ಷಗಳ ಆಡಳಿತಕ್ಕೆ ಉತ್ತರದಾಯಿಯಾಗಿ ಮಾಡುವ ಕಾಲ ಈಗ ಕೂಡಿಬಂದಿದೆ. ಕಳೆದ 9 ವರ್ಷಗಳಲ್ಲಿ ಏನು ಮಾಡಿದೆ ಎಂದು ಯುಪಿಎ ಸರ್ಕಾರ ಜನತೆಗೆ ಉತ್ತರ ನೀಡಬೇಕಾಗಿದೆ. ಇದಾದ ತಕ್ಷಣವೇ ಮೋದಿ ಗುಜರಾತಿನಲ್ಲಿ ಏನು ಮಾಡಿದ್ದಾರೆಂದು ಅವರು ಕೇಳುತ್ತಾರೆ. ಇದಕ್ಕೆ ಡಿಸೆಂಬರ್ 2012ರಲ್ಲಿಯೇ ನಾನು ಉತ್ತರ ನೀಡಿದ್ದೇನೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments