Webdunia - Bharat's app for daily news and videos

Install App

ಸೀಟಿಗಾಗಿ ಬಿಜೆಪಿ ಮತ್ತು ತೆಲುಗುದೇಶಂ ನಡುವೆ ಮತಭೇದ

Webdunia
ಬುಧವಾರ, 9 ಏಪ್ರಿಲ್ 2014 (12:28 IST)
ತೆಲಂಗಾಣದಲ್ಲಿ ಎಪ್ರೀಲ್ 30 ರಂದು ನಡೆಯಲಿರುವ ಚುನಾವಣೆಗೆ ಹೆಚ್ಚಿನ ದಿನಗಳು ಬಾಕಿ ಇಲ್ಲದಿರುವ ಈ ಸಮಯದಲ್ಲೂ ತೆಲುಗುದೇಶಂ ಮತ್ತು ಬಿಜೆಪಿ ನಡುವೆ ಇದ್ದ ಕೆಲವು ಸೀಟುಗಳ ಹಂಚಿಕೆಗೆ ಸಂಬಂಧಿಸಿದ ಮತಭೇದ ಇನ್ನೂ ದೂರವಾಗಿಲ್ಲ.
PTI

ಸೂತ್ರಗಳ ಪ್ರಕಾರ ಎರಡು ಪಕ್ಷಗಳು ಸ್ಪರ್ಧಿಸಲು ಬಯಸುವ ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರುವ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪ್ರಯತ್ನ ನಡೆಸುತ್ತಿವೆ.

ಬಿಜೆಪಿ ವಿಧಾನಸಭೆಯ 47, ಮತ್ತು ಲೋಕಸಭೆಯ ಎಂಟು ಕ್ಷೇತ್ರಗಳಿಗೆ ಉಮೇದುವಾರರನ್ನು ಪ್ರಕಟಿಸಬೇಕಾಗಿದ್ದು, ಟಿಡಿಪಿ 45 ವಿಧಾನಸಭಾ, 8 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನುಘೋಷಿಸ ಬೇಕಾಗಿದೆ.

ಟಿಡಿಪಿ ತನ್ನ ಮೊದಲ ಪಟ್ಟಿಯಲ್ಲಿ ವಿಧಾನಸಭೆಯ 27 ಸ್ಥಾನಗಳಿಗೆ ಮತ್ತು ಲೋಕಸಭೆಯ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳು ಘೋಷಿಸಿದೆ.

ಸೀಟಿಗಾಗಿ ಪ್ರಾರಂಭವಾಗಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಎರಡು ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ತೆಲುಗುದೇಶಂ ಪ್ರಮುಖ ಚಂದ್ರಬಾಬು ನಾಯ್ಡು ಮತ್ತು ಬಿಜೆಪಿಯ ತೆಲಂಗಾಣ ವಿಭಾಗದ ನಾಯಕ ಜಿ. ಕಿಶಾನ್ ರೆಡ್ಡಿ ನಡುವೆ ನಿನ್ನೆ ತಡರಾತ್ರಿಯವರೆಗೆ ಸಭೆ ನಡೆಯಿತು ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments