Webdunia - Bharat's app for daily news and videos

Install App

ಸರಕಾರ-ಸೇನೆಯ ಸಂಬಂಧ ಸರ್ವಕಾಲಿಕ ಕುಸಿತ: ಆಡ್ವಾಣಿ

Webdunia
ಶುಕ್ರವಾರ, 6 ಏಪ್ರಿಲ್ 2012 (16:57 IST)
PTI
ಕಳೆದ ಜನವೆರಿಯಲ್ಲಿ ಸರಕಾರಕ್ಕೆ ಮಾಹಿತಿ ನೀಡದೆ ಎರಡು ಸೇನಾ ತುಕುಡಿಗಳ ದೆಹಲಿಯತ್ತ ಧಾವಿಸುತ್ತಿದ್ದವು ಎನ್ನುವ ಪತ್ರಿಕಾ ವರದಿ ಆಘಾತ ತಂದಿದೆ. ಸರಕಾರ-ಸೇನೆಯ ಮಧ್ಯೆ ಇಂತಹ ಕಂದಕ ಯಾವತ್ತು ಏರ್ಪಟ್ಟಿರಲಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.

ಏಪ್ರಿಲ್ 4 ರಂದು ಪ್ರಕಟವಾದ ಪತ್ರಿಕಾ ವರದಿಗಳು ಮತ್ತು ಏಪ್ರಿಲ್ 5 ರಂದು ಪ್ರಕಟವಾದ ಸಂಬಂಧಿತ ಲೇಖನಗಳನ್ನು ನೋಡಿದಲ್ಲಿ ಖಂಡಿತವಾಗಿ ಎಚ್ಚರಿಕೆಯ ಸಂದೇಶ ಸಾರುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಮತ್ತು ಸೇನೆಯ ಮಧ್ಯೆದ ವಾತಾವಾರಣ ಸರ್ವಕಾಲಿಕ ಕುಸಿತ ಕಂಡಿದೆ ಎಂದು ಬಿಜೆಪಿ ವಕ್ತಾರು ರಾಜೀವ್ ಪ್ರತಾಪ್ ರೂಢಿ ಹೇಳಿಕೆಯನ್ನು ಬೆಂಬಲಿಸುವುದಾಗಿ ಆಡ್ವಾಣಿ ತಿಳಿಸಿದ್ದಾರೆ.

ಹರಿಯಾಣಾದ ಹಿಸಾರ್‌ನಲ್ಲಿದ್ದ ಸೇನಾ ತುಕುಡಿಗಳು, ಜನೆವರಿ 16-17 ರಂದು ನವದೆಹಲಿಯತ್ತ ಧಾವಿಸುತ್ತಿದ್ದವು ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments