Webdunia - Bharat's app for daily news and videos

Install App

ವಿವಿಧ ಯೋಜನೆಗಳ ಜಾರಿಗೆ ಹಣಕಾಸು ನೆರವು: ಚಿದಂಬರಂ

Webdunia
ಗುರುವಾರ, 28 ಫೆಬ್ರವರಿ 2013 (14:30 IST)
PTI
ರಾಷ್ಟ್ರೀಯ ಆಹಾರ ಭದ್ರತೆ ಮಸೂದೆಗಾಗಿ 10,000 ಕೋಟಿ ರೂ.ಗಳನ್ನು ತೆಗೆದಿರಿಸಲಾಗುವುದು. ಈ ಮೊತ್ತವು ಆಹಾರ ಸಹಾಯಧನ ಮೊತ್ತಕ್ಕೆ ಹೊರತಾಗಿರುವುದು ಎಂದು ಬಜೆಟ್‌ ಮಂಡನೆಯ ವೇಳೆ ಚಿದಂಬರಂ ಹೇಳಿದರು.

ಚಿದಂಬರಂ ಪ್ರಸ್ತಾವಿಸಿರುವ ಇತರ ವಿಷಯಗಳು: ಗ್ರಾಮಾಭಿವೃದ್ಧಿ ಯೋಜನೆಗಳಿಗೆ 80,194 ಕೋಟಿ. ಗ್ರಾಮಾಭಿವೃದ್ಧಿ ಸಚಿವಾಲಯಕ್ಕೆ 2013-14ರ ಸಾಲಿಗೆ 80,194 ಕೋಟಿ ರೂ. ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮಾಭಿವೃದ್ಧಿ ಯೋಜನೆಗೆ 33,000 ಕೋಟಿ ರೂ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ 17,700 ಕೊಟಿ ರೂ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ 65,867 ಕೋಟ ರೂ.

ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ 4,727 ಕೋಟಿ ರೂ. ಆಯುಷ್‌ ಇಲಾಖೆಗೆ 2069 ಕೋಟಿ ರೂ. ಒದಗಿಸಲಾಗುವುದು ಎಂದು ಚಿದಂಬರಂ ಹೇಳಿದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments