Webdunia - Bharat's app for daily news and videos

Install App

ಮದುವೆಯ ಆಮಿಷ ಒಡ್ಡಿ ಆದಿವಾಸಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ

Webdunia
ಮಂಗಳವಾರ, 1 ಏಪ್ರಿಲ್ 2014 (14:42 IST)
ಮದುವೆಯ ಆಮಿಷ ಒಡ್ಡಿ ಎರಡು ವರ್ಷಗಳ ಕಾಲ ಆದಿವಾಸಿ ಯುವತಿಯ ಮೇಲೆ ಅದೇ ಗ್ರಾಮದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಸಿವನಿ ಜಿಲ್ಲೆಯ ಲಖನವಾಡಾ ಠಾಣಾ ಕ್ಷೇತ್ರದ ಗ್ರಾಮವೊಂದರಲ್ಲಿ ಆದಿವಾಸಿ ಯುವತಿಯೊಬ್ಬಳು ತನ್ನದೇ ಗ್ರಾಮದ ಯುವಕ ಚೇತರಾಮ ಸನೋಡಿಯಾ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ ಎಂದು ನಗರ ಪೋಲಿಸ್ ನಿರೀಕ್ಷಕರಾದ ಸಿಂಹ ಕುಮಾರ ತಿಳಿಸಿದ್ದಾರೆ.

22 ವರ್ಷದ ಯುವತಿಯ ದೂರಿನ ಆಧಾರದ ಮೇಲೆ ಅರೋಪಿ ಚೇತರಾಮ ಸನೋಡಿಯಾ ವಿರುದ್ಧ ಆಯ್ ಪಿಸಿ 376, 506 ಮತ್ತು ಎಸ್ ಸಿ ಎಸ್ ಟಿ ಕಾಯಿದೆ 3(1) ಮತ್ತು 3(2)ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.

" ವಿವಾಹದ ಆಸೆ ತೋರಿಸಿ ನನ್ನನ್ನು ಬಳಸಿಕೊಂಡಿದ್ದ ಆತ ಈಗ ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ". ಪೋಲಿಸರು ನಾಪತ್ತೆಯಾದ ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ