Webdunia - Bharat's app for daily news and videos

Install App

ಭೂಹಗರಣ:ಅಶೋಕ್ ಮಲ್ಹೋತ್ರ ಸೆರೆ

Webdunia
ಸೋಮವಾರ, 6 ಆಗಸ್ಟ್ 2007 (13:04 IST)
ರಾಜಧಾನಿ ದೆಹಲಿಯಲ್ಲಿ ಬಹುಕೋಟಿ ಮೌಲ್ಯದ ವಿವಿಧ ಭೂಹಗರಣ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಬೇಕಾಗಿದ್ದ ಆರೋಪಿ ಭೂಗತ ಆಶೋಕ್ ಮಲ್ಹೋತ್ರನನ್ನು ಟಿವಿ ಸಂದರ್ಶನದ ಸಂದರ್ಭದಲ್ಲಿ ಸಿಬಿಐ ಬಂಧಿಸಿದ.

ದೆಹಲಿಯಲ್ಲಿ ಬಹುಕೋಟಿ ಮೌಲ್ಯದ ಭೂಹಗರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೆಂದು ಹೇಳಲಾಗಿರುವ ಆಶೋಕ್ ಮಲ್ಹೋತ‌್ರ ಇದುವರೆಗೆ ಸೆರೆ ಸಿಕ್ಕದೆ ಭೂಗತನಾಗಿದ್ದ, ಆದರೆ ಇಂದು ಝಿ-ಟಿವಿಯಲ್ಲಿ ಸಂದರ್ಶನ ನಡೆಸಿ ಹೊರಬಂದಾಗ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಪ್ರಸ್ತುತ ಭೂಹಗರಣವನ್ನು ಇದೀಗ ಸಿಬಿಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಸಿಬಿಐ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ಕಳುಹಿಸಿದರೂ ಆತ ತನಿಖಾತಂಡದ ಮುಂದೆ ಹಾಜರಾಗಿರಲಿಲ್ಲ.

ತಾನು ಭೂಗತನಾಗಲು ಭೂಹಗರಣ ಕಾರಣವಲ್ಲ, ತನ್ನನ್ನು ಹಗರಣದಲ್ಲಿ ದುರುದ್ದೇಶಪೂರ್ವಕ ಸೇರಿಸಲಾಗಿದೆ. ಇದೊಂದು ಸಂಚು ಎಂದಿರುವ ಅಶೋಕ್ ಮಲ್ಹೋತ್ರ ತನಗೆ ಜೀವ ಬೇದರಿಕೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾನೆ.

ತಾನು ಸಿಬಿಐ ಮುಂದೆ ಶರಣಾಗುವುದಾಗಿ ತಿಳಿಸಿದ್ದ ಅಶೋಕ್ ಮೆಲ್ಹೋತ್ರ, ತನ್ನ ವಿಚಾರಣೆ ವಕೀಲರೊಬ್ಬರ ಸಮ್ಮುಖದಲ್ಲೇ ಆಗಬೇಕು ಎಂದು ವಿನಂತಿಸಿದ್ದನೆನ್ನಲಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

Show comments