Webdunia - Bharat's app for daily news and videos

Install App

ಭುಟ್ಟೊ ಹತ್ಯೆ: ರಾಷ್ಟ್ರಪತಿ ವಿಷಾಧ

Webdunia
ಶುಕ್ರವಾರ, 28 ಡಿಸೆಂಬರ್ 2007 (09:15 IST)
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೊ ಅವರ ಹತ್ಯೆಯನ್ನು ಖಂಡಿಸಿರುವ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ ಶೇಖಾವತ್ ಅವರು ಮಾಜಿ ಮಹಿಳಾ ಪ್ರದಾನಿಯ ಅಕಾಲಿಕ ನಿದನ, ಉಪಖಂಡಕ್ಕೆ ಭರಿಸಲಾಗದ ನಷ್ಟ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.


ಪಾಕಿಸ್ತಾನ ಜನತೆಗೆ ಕಳುಹಿಸಿರುವ ವಿಷಾಧ ಸಂದೇಶದಲ್ಲಿ ಬೇನಜಿರ್ ಭುಟ್ಟೊ ಅವರ ಹತ್ಯೆ ಸುಶಿಕ್ಷಿತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು. ಇಂದು ಹರಡಿರುವ ಭಯೋತ್ಪಾದನೆಯು ಸಮಾಜದ ಪಾಲಿಗೆ ಕಂಟಕರವಾಗಿದೆ. ಪ್ರಬುದ್ಧ ರಾಜಕೀಯ ನಾಯಕಿಯನ್ನು ಕಳೆದುಕೊಂಡಿರುವ ಪಾಕಿಸ್ತಾನದ ವೇದನೆ ತಮಗೆ ಅರ್ಥವಾಗುತ್ತದೆ. ಈ ಸಂಕಷ್ಟದ ಸಮಯದಲ್ಲಿ ನಾವು ತಮ್ಮೊಂದಿಗೆ ಇದ್ದೇವೆ ಎಂದು ಅಂಡಮಾನ್ ನಿಕೊಬಾರ್ ದಿಂದ ಕಳುಹಿಸಿರುವ ಸಂದೇಶದಲ್ಲಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments