Webdunia - Bharat's app for daily news and videos

Install App

ಬೆಂಬಲ ವಾಪಸ್ ತಗೊಂಡ್ರೂ 6 ತಿಂಗಳವರೆಗೆ ಆಮ್ ಆದ್ಮಿ ಸರ್ಕಾರ ಸೇಫ್

Webdunia
ಸೋಮವಾರ, 3 ಫೆಬ್ರವರಿ 2014 (17:14 IST)
PR
PR
ಉಚ್ಚಾಟಿತ ಶಾಸಕ ವಿನೋದ್ ಕುಮಾರ್ ಬಿನ್ನಿ ತಮಗೆ ನಾಲ್ವರು ಎಎಪಿ ಶಾಸಕರ ಬೆಂಬಲವಿದ್ದು, ಕೇಜ್ರಿವಾಲ್ ಸರ್ಕಾರವನ್ನು ಉರುಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.ಎಎಪಿ ಸರ್ಕಾರದ ಸಂಸ್ಥಾಪಕ ಸದಸ್ಯೆ ಮಧು ಬಾದುರಿ ಕೂಡ ಪಕ್ಷದಿಂದ ಹೊರಗೆ ಹೋಗಿದ್ದು, ಮಹಿಳೆಯರನ್ನು ಆಮ್ ಆದ್ಮಿ ಮಾನವಜೀವಿಯಂತೆ ಪರಿಗಣಿಸುತ್ತಿಲ್ಲ ಎಂದು ಹೇಳಿದ್ದರು. ಸಂಗಮ್ ವಿಹಾರದಲ್ಲಿ ನೀರಿನ ಕೊರತೆಯಿಂದ ಆಕ್ರೋಶಗೊಂಡ ಮಹಿಳೆಯರು ಎಎಪಿಯ ಶಾಸಕ ದಿನೇಶ್ ಮೊಹಾನಿಯಾ ಅವರನ್ನು ತಳ್ಳಿ,ನೂಕಿದ್ದು ಕೂಡ ಎಎಪಿ ವರ್ಚಸ್ಸಿಗೆ ಹಾನಿಯಾಗಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೇಜ್ರಿವಾಲ್ ಸರ್ಕಾರ 6 ತಿಂಗಳವರೆಗೆ ನಿರಾತಂಕವಾಗಿ ಮುಂದುವರಿಯಬಹುದು. ಬಿನ್ನಿ ಸರ್ಕಾರ ಉರುಳಿಸುವ ಬೆದರಿಕೆ ಹಾಕಿದ್ದರೂ ಸರ್ಕಾರಕ್ಕೆ 6 ತಿಂಗಳವರೆಗೆ ಧಕ್ಕೆಯಿಲ್ಲ.

ಏಕೆಂದರೆ ಎಎಪಿ ಸರ್ಕಾರ ರಚನೆಯಾಗಿ 6 ತಿಂಗಳವರೆಗೆ ಬಂಡಾಯ ಶಾಸಕರು ವಿಶ್ವಾಸ ಮತ ಪರೀಕ್ಷೆಗೆ ಕೋರಿಕೆ ಸಲ್ಲಿಸುವುದಕ್ಕೆ ನಿಯಮಗಳು ಅಡ್ಡಿಬರುತ್ತವೆ.ಇದರಿಂದ ಎಎಪಿ ಸರ್ಕಾರ ಅಲ್ಪಮತದಿಂದ ಕೂಡಿದ್ದರೂ 6 ತಿಂಗಳವರೆಗೆ ಸುರಕ್ಷಿತವಾಗಿರುತ್ತದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments