Webdunia - Bharat's app for daily news and videos

Install App

ಪಾರ್ಕಿಂಗ್ ಸಮಸ್ಯೆ: ಲಾರಿ ನಿಲ್ಲಿಸಲು ಗುಡ್ಡ ಕಡಿದ ಗ್ರಾಮಸ್ಥ!

Webdunia
ಮಂಗಳವಾರ, 1 ಡಿಸೆಂಬರ್ 2009 (14:27 IST)
ತನ್ನ ಮನೆಮುಂದಿರುವ ಕಲ್ಲುಬಂಡೆಯಾವೃತ ಗುಡ್ಡವನ್ನು ಕಳೆದ 14 ವರ್ಷಗಳಿಂದ ಕಡಿದ ವ್ಯಕ್ತಿಯೊಬ್ಬರು ಕೊನೆಗೂ ಇಲ್ಲಿ ತನ್ನ ಲಾರಿ ನಿಲ್ಲಿಸಲು ಜಾಗ ಮಾಡಿಕೊಂಡಿದ್ದಾರೆ.

" ನನ್ನ ಮನೆಯ ದಾರಿಗೆ ಗುಡ್ಡ ಅಡ್ಡವಿದ್ದ ಕಾರಣ ನಾನು ನನ್ನ ಮನೆಯ ಮುಂದೆ ಟ್ರಕ್ ನಿಲ್ಲಿಸಲಾಗುತ್ತಿರಲಿಲ್ಲ" ಎಂಬುದಾಗಿ 53ರ ಹರೆಯದ ರಾಮಚಂದ್ರ ದಾಸ್ ಹೇಳುತ್ತಾರೆ. ಅವರು ಪೂರ್ವ ಬಿಹಾರದ ಗಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.

ಸ್ಥಳೀಯ ಪ್ರಾಧಿಕಾರವು ತನಗೆ ಸಹಾಯ ಮಾಡಲು ನಿರಾಕರಿಸಿದ ಬಳಿಕ ದಾಸ್ ತನ್ನಷ್ಟಕ್ಕೆ ಗುಡ್ಡ ಅಗೆಯಲು ಆರಂಭಿಸಿದ್ದರು. ತನ್ನ ಟ್ರಕ್ ಅನ್ನು ಕಳ್ಳರು ಕದಿಯಬಹುದೆಂಬ ಭೀತಿಯೇ ಈ ಸಾಹಸಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ನಾನು ಟ್ರಕ್ಕನ್ನು ಮೈಲಿಗಟ್ಟಲೆ ದೂರ ನಿಲ್ಲಿಸಿ ಬರಬೇಕಿತ್ತು. ಅದಕ್ಕಾಗಿ ನಾನೇ ಏನಾದರೂ ಮಾಡಬೇಕೆಂದು ಈ ಕಾರ್ಯಕ್ಕೆ ಮುಂದಾದೆ ಎಂದು ದಾಸ್ ಹೇಳುತ್ತಾರೆ.

ಇದೀಗ ಸುರಂಗ ತೋಡಿರುವ ದಾಸ್ ಮೇಲೆ ಗ್ರಾಮಸ್ಥರಿಗೂ ತುಂಬ ಮೆಚ್ಚುಗೆ. ಬಂಡೆಯಿಂದಾಗಿ ಸುತ್ತುಬಳಸಿ ತಮ್ಮ ತೋಟಕ್ಕೆ ಸಾಗುತ್ತಿದ್ದ ಸ್ಥಳೀಯರು ಇದೀಗ ಈ 14 ಅಡಿ ಸುರಂಗ ಬಳಸಿ ಸಾಗುವ ಮೂಲಕ ಹಾದಿ ಸಮೀಪವಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Operation Sindoor: ಆಪರೇಷನ್ ಸಿಂದೂರ್ ಗೆ ಬಲಿಯಾಯ್ತು ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನ ಕುಟುಂಬ

Gold Price today: ಯುದ್ಧದ ಕಾರ್ಮೋಡದ ನಡುವೆ ಚಿನ್ನದ ದರ ಏರಿಕೆಯ ಶಾಕ್

Operation Sindoor: ಆಪರೇಷನ್ ಸಿಂದೂರ ಬಗ್ಗೆ ಮಹಿಳಾ ಅಧಿಕಾರಿಗಳನ್ನೇ ಕೂರಿಸಿ ಮಾಹಿತಿ ನೀಡಿದ ಸೇನೆ

Operation Sindoor: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಹತ್ವದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಅಂಶಗಳೇನು

Operation Sindoor: ಭಾರತೀಯ ಸೇನೆ ಟಾರ್ಗೆಟ್ ಇದ್ದಿದ್ದೂ ಅದೇ, ಉಡಾಯಿಸಿದ್ದೂ ಅದನ್ನೇ, 20 ನಿಮಿಷಗಳ ಎಲ್ಲಾ ಫಿನಿಶ್

Show comments