Webdunia - Bharat's app for daily news and videos

Install App

ಜಬ್ಬರ್‌ ಬಸ್‌ ದುರಂತ : ಸುಟ್ಟಿರುವ ಬಸ್ಸಿಗೆ ಟ್ಯಾಕ್ಸ್ ಕಟ್ಟಿಲ್ಲ!

Webdunia
ಬುಧವಾರ, 30 ಅಕ್ಟೋಬರ್ 2013 (11:31 IST)
PR
PR
ಇಂದು ಮುಂಜಾನೆ 42 ಜನರನ್ನು ಆಹುತಿ ತೆಗೆದುಕೊಂಡ ಜಬ್ಬರ‍್ ಟ್ರಾವೆಲ್ಸ್‌ ಬಸ್ಸಿಗೆ ಟ್ಯಾಕ್ಸ್‌ ಕಟ್ಟಿಯೆ ಇಲ್ಲ ಎಂಬುದು ಇದೀಗ ತಿಳಿದುಬಂದಿದೆ. 2012 ರಿಂದ ಬಸ್ಸಿಗೆ ಯಾವುದೇ ಪರ್ಮಿಟ್ ಇರಲಿಲ್ಲ. ಪರ್ಮಿಟ್ ಇಲ್ಲದಿದ್ದರೂ ಕೂಡ ಆ ಬಸ್ಸನ್ನು ವಾಣಿಜ್ಯ ಕಾರಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ರಸ್ತೆ ತೆರಿಗೆ ಕಟ್ಟದೆಯೇ ಬಸ್ಸನ್ನು ಓಡಿಸಲಾಗುತ್ತಿತ್ತು. ಅಗ್ನಿ ದುರಂತವಾದ ಬಳಿಕ ಈ ಬಗ್ಗೆ ಟ್ರಾವೆಲ್ಸ್ ಗೆ ಧಾವಿಸಿದ ಪೋಲೀಸ್‌ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿಷಯ ಹೊರಗೆ ಬಂದಿದೆ.

ನೆನ್ನೆ ರಾತ್ರಿ ಕಲಾಸಿಪಾಳ್ಯಂನಿಂದ ಹೈದರಾಬಾದಿಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್ ಸಂಸ್ಥೆಯ ವೋಲ್ವೋ ಬಸ್ಸು ಇಂದು ಬೆಳಗಿನ ಜಾವ 5.20ರ ಸಮಯದಲ್ಲಿ ಅಗ್ನಿಗೆ ಆಹುತಿಯಾಗಿತ್ತು. ಇದರಿಂದ ಇದರಿಂದ ಸುಮಾರು 42 ಮಂದಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದಾರೆ. ಬಸ್ ಕೂಡ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ. ಬಸ್ಸಿನಲ್ಲಿದ್ದವರು ಹೆಚ್ಚಾಗಿ ಬೆಂಗಳೂರಿನವರೇ ಆಗಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments