Webdunia - Bharat's app for daily news and videos

Install App

ಚಿದಂಬರಂ ಹೇಳಿಕೆಯುದ್ದಕ್ಕೂ ತೂಕಡಿಸಿದ ಸಂಸತ್ ಸದಸ್ಯ

Webdunia
ಮಂಗಳವಾರ, 13 ಆಗಸ್ಟ್ 2013 (14:17 IST)
PR
PR
ನವದೆಹಲಿ: ಕಾಶ್ಮೀರದ ಕಿಸ್ತ್‌ವಾರ್‌ನಲ್ಲಿ ಕೋಮು ಹಿಂಸಾಚಾರದ ವಿಷಯ ಸೋಮವಾರ ಸಂಸತ್ತಿನ ಕೇಂದ್ರಬಿಂದುವಾಗಿತ್ತು. ಆದರೆ ಒಬ್ಬರು ಸಂಸತ್ ಸದಸ್ಯರು ಮಾತ್ರ ಇದ್ಯಾವ ಚಿಂತೆಯೂ ಇಲ್ಲದೇ ಆರಾಮವಾಗಿ ನಿದ್ರೆಗೆ ಶರಣಾಗಿದ್ದರು. ಈದ್ ಸಂದರ್ಭದಲ್ಲಿ ಶುಕ್ರವಾರ ಆರಂಭವಾದ ಗಲಭೆಗಳ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿಕೆ ನೀಡುತ್ತಿರಬೇಕಾದರೆ, ಕಾಂಗ್ರೆಸ್ ಪಲ್ಲವಿ ಗೋವರ್ದನ್ ರೆಡ್ಡಿ ನಿದ್ರಾಲೋಕದಲ್ಲಿ ಮುಳುಗಿದ್ದರು.

ಕಾಶ್ಮೀರ ಹಿಂಸಾಚಾರದಲ್ಲಿ ಮೂವರು ಸತ್ತಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 6 ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಇವೆಲ್ಲ ವಿಷಯವನ್ನು ಚಿದಂಬರಂ ಸಂಸತ್ತಿನಲ್ಲಿ ಬಿಡಿಸಿ, ಬಿಡಿಸಿ ಹೇಳುತ್ತಿದ್ದರೆ, ನಮಗ್ಯಾಕೆ ಅದರ ಉಸಾಬರಿ ಎನ್ನುವಂತೆ ಗೋವರ್ದನ್ ರೆಡ್ಡಿ ತೂಕಡಿಸುತ್ತಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments