Webdunia - Bharat's app for daily news and videos

Install App

ಕಾಂಗ್ರೆಸ್ ಮತ್ತು ಡಿಎಮ್‌ಡಿಕೆಯೊಂದಿಗೆ 'ಮೈತ್ರಿ ಸಾಧ್ಯತೆ ಇಲ್ಲ : ಕರುಣಾನಿಧಿ

Webdunia
ಶುಕ್ರವಾರ, 14 ಮಾರ್ಚ್ 2014 (14:23 IST)
PTI
PTI
ಡಿಎಂಡಿಕೆಯ ಜತೆ ಸೇರುತ್ತದೆ ಅಥವಾ ಕಾಂಗ್ರೆಸ್‌ನ ಆಹ್ವಾನವನ್ನು ಡಿಎಂಕೆ ಸ್ವೀಕರಿಸುತ್ತದೆ ಎಂಬ ಊಹಾಪೋಹಗಳಿಗೆ ವಿರುದ್ಧವಾಗಿ ಶನಿವಾರ ಪ್ರಾರಂಭವಾಗಲಿರುವ ತನ್ನ ಎರಡು ದಿನಗಳ ತಿರುಚ್ಚಿ ಸಮಾವೇಶದಲ್ಲಿ "ಜಾತ್ಯತೀತ" ಎಂಬ ಫಲಕ ದಡಿ ಪ್ರಚಾರ ನಡೆಸಲು ಡಿಎಂಕೆ ಯೋಜನೆ ರೂಪಿಸುತ್ತಿದೆ.

ಇಂದು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ತಿರುಚ್ಚಿಗೆ ರಸ್ತೆ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕಾಗಿ ವಿಶಾಲವಾದ ವ್ಯವಸ್ಥೆಗಳನ್ನು ಮಾಡಿರುವ ಪಕ್ಷ ಡಿಎಂಕೆ ನೇತೃತ್ವದ ಜಾತ್ಯತೀತ ಒಕ್ಕೂಟವನ್ನು ಪ್ರದರ್ಶಿಸುವ ಕಾರ್ಯಕ್ರಮಕ್ಕೆ ಅಂತಿಮ ಸ್ಪರ್ಶ ನೀಡುತ್ತಿದೆ.

ವಿಸಿಕೆ, ಎಂಎಂಕೆ, ಪಿಟಿ ಹಾಗೂ ಐಯು ಎಂ ಎಲ್, ಡಿಎಂಕೆ ಮೈತ್ರಿಕೂಟದಲ್ಲಿರುವ ಪಕ್ಷಗಳಾಗಿವೆ. ಡಿಎಂಕೆ, ತನ್ನ ಈ ಹಿಂದಿನ ಮಿತ್ರ ಪಕ್ಷ ಕಾಂಗ್ರೆಸ್‌ನ್ನು ದೂರೀಕರಿಸಿ ಬಿಜೆಪಿಯ ಜತೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಜಾತ್ಯತೀತ ಒಕ್ಕೂಟವನ್ನು ರೂಪಿಸುವ ಕಲ್ಪನೆಯನ್ನು ಮೊದಲು ಯೋಜಿಸಿದ್ದು ಕಾಂಗ್ರೆಸ್.

ತಿರುಚ್ಚಿ ಹೊರಡುವ ಮೊದಲು ಮಾತನಾಡಿದ ಕರುಣಾನಿಧಿ "ಕಾಂಗ್ರೆಸ್ ಅಥವಾ ಡಿಎಂಡಿಕೆ ಮೈತ್ರಿ ಕುರಿತು ಯಾವುದೇ ಸೂಚನೆ ಅಥವಾ ಸಾಧ್ಯತೆ ಇಲ್ಲ." ಎಂದು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments