Webdunia - Bharat's app for daily news and videos

Install App

ಉಪ್ಪಿಗಿಂತ ದುಬಾರಿ ಯಾವುದಿಲ್ಲ: ಪ್ರತಿ ಕೇಜಿಗೆ 100 ರೂಪಾಯಿ

Webdunia
ಶುಕ್ರವಾರ, 15 ನವೆಂಬರ್ 2013 (09:55 IST)
PR
ಉತ್ತರ ಭಾರತದಲ್ಲಿ ಉಪ್ಪಿನ ಬೆಲೆ ಗಗನಕ್ಕೆರಿದೆ. ದೇಶದಲ್ಲಿ ಉಪ್ಪು ಮುಗಿದು ಹೊಗುತ್ತದೆ ಎಂಬ ಹುಸಿ ಸುದ್ದಿ ಎಲ್ಲಕಡೆ ಹರಡಿದೆ. ಇದರಿಂದ ಉಪ್ಪಿನ ಬೇಲೆ ಪ್ರತಿ ಕೇಜಿಗೆ 100 ರೂಪಾಯಿ ಆಗಿದೆ.ಈ ರೀತಿ ಗಾಳಿ ಸುದ್ದಿ ಹರಡಿದ ಜನರನ್ನು ಭಂದಿಸಲು ಪೊಲಿಸರು ಹರಸಾಹಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 11 ಜನರನ್ನು ಭಂದಿಸಲಾಗಿದೆ.

ವದಂತಿ ಎಲ್ಲೆಕಡೆ ಹರಡುತ್ತಿದಂತೆ ಜನರು ದುಬಾರಿ ಮೊತ್ತದಿಂದ ಹೆಚ್ಚು ಉಪ್ಪನ್ನು ಖರೀದಿ ಮಾಡಿತ್ತಿದ್ದಾರೆ. ಈ ವದಂತಿ ಎಲ್ಲ ಕಡೆ ಹರಡುತಗತಿದಂತೆ ಬಿಹಾರದ ಆಹಾರ ಮಂತ್ರಿ ಶ್ಯಾಮ ರಜಕ ರಾಜ್ಯದ ಜನರಿಗೆ ಉಪ್ಪು ಖಾಲಿ ಆಗೊದಿಲ್ಲ , ವದಂತಿಗೆ ಕಿವಿಗೊಡಬೇಡಿ ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments