Webdunia - Bharat's app for daily news and videos

Install App

ಉತ್ತರಾಖಂಡ ಜಲಪ್ರಳಯ: ಎಲ್ಲಿದ್ದಿರಿ ರಾಹುಲ್ ಗಾಂಧಿಯವರೇ?

Webdunia
ಸೋಮವಾರ, 24 ಜೂನ್ 2013 (13:50 IST)
PR
PR
ಉತ್ತರಾಖಂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಸೋನಿಯಾ ಗಾಂಧಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭೆಟ್ಟಿ ಕೊಟ್ಟಿದ್ದಾರೆ. ಆದರೆ ರಾಹುಲ್ ಗಾಂಧೀ ಇಲ್ಲಿಯವರೆಗೂ ಭೆಟ್ಟಿ ನೀಡಿಲ್ಲ. ಬಿಜೆಪಿ ಕೂಡ ಇದೆ ಪ್ರಶ್ನೆ ರಾಹುಲ್ ಅವರಿಗೆ ಕೇಳಿದೆ .

ಸಾಮಾಜಿಕ ತಾಣಗಳಲ್ಲಿ ರಾಹುಲ್ ಗಾಂಧಿ ಬಗ್ಗೆ ಚರ್ಚೆ ನಡಿತಾ ಇದೆ. ಯಾಕೆ ಅವರು ಇನ್ನೂ ಉತ್ತರಾಖಂಡಕ್ಕೆ ಭೆಟ್ಟಿ ಕೊಟ್ಟಿಲ್ಲ? ಅಂತ ಪ್ರಶ್ನೆಗಳನ್ನು ಪೋಸ್ಟ್ ಮಾಡ್ತಾ ಇದ್ದಾರೆ, ಆ ಪೋಸ್ಟಗಳ ಮೇಲೆ ಸಾಕಷ್ಟು ಚರ್ಚೆ ನಾಡೆಯುತ್ತಿದೆ.

ಕಾಂಗ್ರೆಸ್ ರಾಹುಲ್ ಅವರು ದೇಶದ ಭಾವಿ ಪ್ರಧಾನಿ ಎಂದೇ ಹೇಳಿಕೊಂಡು ಬರ್ತಾ ಇದೆ, ಆದರೆ ಈ ಭಾವಿ ಪ್ರಧಾನಿ ಇವಾಗ ಎಲ್ಲಿ ? ಸಾವಿರಾರು ಜನ ಜೀವ ಕಳಕೊಂಡು , ಲಕ್ಷಾಂತರ ಜನ ನಿರಾಶ್ರೀತರಾದಾಗ ಈ ಯುವ ನಾಯಕ ಎಲ್ಲಿ? ಅಂತ ಫೆಸ್ಬೂಕ್ ನಲ್ಲಿ ಯುವಕರು ಪ್ರಶ್ನೆ ಮಾಡ್ತಾ ಇದ್ದಾರೆ .

ಅಷ್ಟಕ್ಕೂ ರಾಹುಲ್ ಗಾಂಧಿಯವರಿಗೆ ಉತ್ತರಾಖಂಡದಲ್ಲಿ ಜಲಪ್ರಳಯ ಆಗಿರೋದು ಗೊತ್ತಿದೆಯೋ ಇಲವೋ ಅಂತ ಬಿಜೆಪಿ ನಾಯಕರು ಟೀಕಿಸಿದ್ದಾರೆ.











ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments