Webdunia - Bharat's app for daily news and videos

Install App

ಇಂದು ಸಂಜಯ್‌ದತ್ ಶಿಕ್ಷಾತೀರ್ಪು

Webdunia
ಮಂಗಳವಾರ, 31 ಜುಲೈ 2007 (12:08 IST)
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ವಿಚಾರಿಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯದಲ್ಲಿ ಶಿಕ್ಷೆಗೀಡಾಗಿರುವ ಬಾಲಿವುಡ್‌ನಟ ಸಂಜಯ್‌ದತ್‌ನ ಶಿಕ್ಷೆಯ ವಿವರಣೆ ಇಂದು ತೀರ್ಪಾಗಲಿದೆ.

ಮುಂಬೈ ಸರಣಿ ಸ್ಫೋಟ ಪ್ರಕರಣದ ವಿಚಾರಣೆಯನ್ನು ಟಾಡಾ ನ್ಯಾಯಾಲಯವು ಕಳೆದ ವಾರವೇ ಮುಕ್ತಾಯಗೊಳಿಸಿತ್ತು. ಆದರೆ ಸಂಜಯ್‌ದತ್ ಹಾಗೂ ಆತನ ಮೂವರು ಸಹವರ್ತಿಗಳ ಶಿಕ್ಷೆ ಏನೆಂಬುದರ ನೀರ್ಪನ್ನು ಇಂದಿಗೆ ಕಾದಿರಿಸಿತ್ತು.

ಸರಣಿ ಬಾಂಬ್ ಸ್ಫೋಟದ ಎಲ್ಲಾ 100 ಮಂದಿ ಆರೋಪಿಗಳ ವಿಚಾರಣೆಯನ್ನು ಟಾಡಾ ನ್ಯಾಯಾಲಯ ಪೂರ್ಣಗೊಳಿಸಿ , ಕಾನೂನಿನನ್ವಯ ಅರ್ಹ ಶಿಕ್ಷೆಯನ್ನು ವಿಧಿಸಿದೆ. ಇದೀಗ ಸಂಜಯ್‌ದತ್‌ನ ಶಿಕ್ಷೆ ಏನೆಂಬುದು ಇಂದು ತೀರ್ಪಾಗುವುದರೊಂದಿಗೆ ಕಲಾಪ ಮುಕ್ತಾಯವಾಗಲಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments