Webdunia - Bharat's app for daily news and videos

Install App

ಅರೆಸ್ಟ್ ಮಾಡಿದ್ರೆ ಅನ್ನ ನೀರು ಬಿಡ್ತೀನಿ ಹುಷಾರ್‌ ಎಂದ ಅಸ್ರಮ್ ಬಾಪು

Webdunia
ಮಂಗಳವಾರ, 27 ಆಗಸ್ಟ್ 2013 (13:11 IST)
PTI
PTI
ಅರೆಸ್ಟ್ ಮಾಡಿದ್ರೆ ನಾನು ಉಪವಾಸ ಮಾಡ್ತೀನಿ. ಅನ್ನ ನೀರು ಏನೂ ಮುಟ್ಟಲ್ಲ ಹುಷಾರ್‌..! ಎಂದು ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವ ಮಾನವ ಅಸರಾಮ್ ಬಾಪು ಹೇಳಿದ್ದಾರೆ. ಅಸ್ರಮ್‌ ಬಾಪು ವಿರುದ್ಧ ಜೋಧ್‌ಪುರ ಪೊಲೀಸರು ನೆನ್ನೆಯಷ್ಟೇ ಸಮನ್ಸ್ ಜಾರಿ ಮಾಡಿ ನಾಲ್ಕು ದಿನದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಅಸ್ರಾಮ್ ಬಾಪು ತಮ್ಮ ಜೋಧ್‌ಪುರ್‌ ಆಶ್ರಮದಲ್ಲಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರಿಗೆ ಸ್ವತಃ ಬಾಲಕಿಯೇ ದೂರು ನೀಡಿದ್ದಳು. ಈ ಸಂಬಂಧ ಜೋಧ್‌ಪುರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಬಾಪುಗೆ ಸಮನ್ಸ್ ಜಾರಿ ಮಾಡಿದ್ದರು.

" ನಾನು ಯಾವುದೇ ತಪ್ಪು ಮಾಡಿಲ್ಲ, ಪೋಲೀಸರನ್ನು ನಾನೇ ಹೋಗಿ ಭೆಟಿ ಮಾಡುತ್ತೇನೆ ಎಂದು ಹೇಳಿದ್ದ ಅಸ್ರಮ್ ಬಾಪು ಇದೀಗ ಉಲ್ಟಾ ಹೊಡೆದಿದ್ದಾರೆ. ಪೋಲೀಸರು ನನ್ನನ್ನು ಬಂಧಿಸಿದ್ರೆ ಅನ್ನ ನೀರು ಬಿಟ್ಟು ಉಪವಸ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ