Webdunia - Bharat's app for daily news and videos

Install App

ಅಪಘಾತ-ಪವಾಡ: ಮಗುವಿಗೆ ಜನ್ಮಕೊಟ್ಟು ಪ್ರಾಣಬಿಟ್ಟ ತಾಯಿ

Webdunia
ಮಂಗಳವಾರ, 30 ನವೆಂಬರ್ 2010 (17:08 IST)
ಅಪಘಾತವಾಗಿ ತನ್ನ ಜೀವ ಹೋಗುತ್ತಿದ್ದಂತೆ ಮತ್ತೊಂದು ಜೀವಕ್ಕೆ ಜನ್ಮಕೊಟ್ಟ ತಾಯಿಯೊಬ್ಬಾಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಮತ್ತು ಪವಾಡಸದೃಶ ಘಟನೆ ಉತ್ತರಾಖಂಡದ ಉಧಮ್‌ಸಿಂಗ್ ನಗರ ಜಿಲ್ಲೆಯ ಶಕ್ತಿಫಾರ್ಮ್ ಪ್ರದೇಶದಲ್ಲಿ ನಡೆದಿದೆ. 25 ವರ್ಷದ ಗರ್ಭವತಿ ಸಾವಿತ್ರಿ ಮೃತಪಟ್ಟವರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸಾವಿತ್ರಿ ಮತ್ತು ಇವರ ಸೋದರಳಿಯ ಸೋನು, ಕಿಚ್ಚ ಪ್ರದೇಶದ ತನ್ನ ಅತ್ತೆಯ ಮನೆಗೆ ತೆರೆಳುತ್ತಿದ್ದರು. ಈ ಸಂದರ್ಭ, ದಾರಿ ಮಧ್ಯೆ ಬಸ್ ಮಗುಚಿದ ಪರಿಣಾಮ ಕಿಟಕಿಯ ಕಬ್ಬಿಣದ ರಾಡು ಸಾವಿತ್ರಿಯ ಹೊಟ್ಟೆಯ ಭಾಗ ಹೊಕ್ಕು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜತೆಗಿದ್ದ ಸೋದರಳಿಯನೂ ಸಾವನ್ನಪ್ಪಿದ್ದಾರೆ.

ಇರಿತದ ತೀವ್ರತೆಯಿಂದ ಆಕೆಗೆ ಬಸ್ಸಿನಲ್ಲೇ ಹೆರಿಗೆಯಾಯಿತು. ಹೆಣ್ಣು ಮಗುವಿಗೆ ಜನ್ಮಕೊಟ್ಟು ಸಾವಿತ್ರಿ ಸಾವನ್ನಪ್ಪಿದರು. ಹತ್ತಿರದ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದ ಪೊಲೀಸರು, ಆರೋಗ್ಯವಾಗಿದೆ ಎಂದಿದ್ದಾರೆ. ಘಟನೆಯಲ್ಲಿ ಕನಿಷ್ಠ 20 ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments