Webdunia - Bharat's app for daily news and videos

Install App

ಸಂಜಯ್ ದತ್ ಪೆರೋಲ್ ನ್ನು ವಿಸ್ತರಿಸಿದ್ದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದ ಕೇಂದ್ರ

Webdunia
ಮಂಗಳವಾರ, 25 ಫೆಬ್ರವರಿ 2014 (12:26 IST)
PR
ಸಂಜಯ್ ದತ್ ಪೆರೋಲ್ ನ್ನು ವಿಸ್ತರಿಸಿದ್ದಕ್ಕಾಗಿ ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿರುವ ಕೇಂದ್ರ ಈ ಕುರಿತು ಉತ್ತರಿಸುವಂತೆ ಆಗ್ರಹಿಸಿದೆ. 1993 ರ ಮುಂಬೈ ಸ್ಪೋಟಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಂಜಯ್ ದತ್ ಗೆ 6 ವರ್ಷಗಳ ಶಿಕ್ಷೆಯಾಗಿದೆ.

ಮಹಾರಾಷ್ಟ್ರ ಸರಕಾರಕ್ಕೆ ಪತ್ರ ಬರೆದಿರುವ ಗೃಹ ಸಚಿವಾಲಯ 54 ರ ಹರೆಯದ ಬಾಲಿವುಡ್ ನಟನಿಗೆ 9 ತಿಂಗಳಲ್ಲಿ 3 ಬಾರಿ ವಿಶೇಷ ಸವಲತ್ತು ನೀಡಿರುವುದಕ್ಕೆ ಉತ್ತರವನ್ನು ಕೇಳಿದೆ.

ಡಿಸೆಂಬರ್ 21 ರಿಂದ ಪೆರೋಲ್ ಮೇಲೆ ಹೊರಗೆ ಹೋಗಿ ಫೆಬ್ರವರಿ 21 ರಂದು ಪುಣೆಯ ಯೆರವಾಡ ​​ಜೈಲ್ ಗೆ ಮರಳಿದ್ದ ದತ್, ತನ್ನ ಪತ್ನಿ ಮಾನ್ಯತಾರ ಅನಾರೋಗ್ಯದ ಕಾರಣ ನೀಡಿ ಮಾರ್ಚ್ 21 ರವರೆಗೆ ಪೆರೋಲನ್ನು 3 ನೇ ಬಾರಿ ವಿಸ್ತರಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ಗೃಹ ಸಚಿವ ಆರ್ ಆರ್ ಪಾಟೀಲ್, ನಟನಿಗೆ ಜೈಲಿನಲ್ಲಿ ಮದ್ಯ ಒದಗಿಸಲಾಗುತ್ತದೆ ಎಂಬ ಆರೋಪಗಳ ಕುರಿತು ಸಹ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments