Webdunia - Bharat's app for daily news and videos

Install App

ಮೊದಿ ಒಬ್ಬ ನಪುಂಸಕ: ಸಲ್ಮಾನ ಖುರ್ಷಿದ್‌‌

Webdunia
ಶುಕ್ರವಾರ, 14 ಮಾರ್ಚ್ 2014 (14:46 IST)
PR
ನವದೆಹಲಿ: ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರರ್ಥಿ ನರೇಂದ್ರ ಮೋದಿ ಒಬ್ಬ ಸಪುಂಸಕ ಎಂದು ವಿದೇಶಾಂಗ ಸಚಿವ ಸಲ್ಮಾನ ಖುರ್ಷಿದ್‌‌ ಹೇಳಿ ಹೊಸ ವಿವಾದಕ್ಕೆ ನಾಂದಿಯಾಗಿದ್ದಾರೆ. ಇದಕ್ಕು ಮೊದಲು ಕಾಂಗ್ರೆಸ್‌ನ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ ಮೋದಿ ಒಬ್ಬ ಚಾಯ್‌ ವಾಲಾ ಮಾತ್ರ ಎಂದು ಟೀಕೆ ಮಾಡಿದ್ದರು

ಇದನ್ನು ಕೇಳಿದ ಬಿಜೆಪಿ ಮುಖಂಡರ ಪಿತ್ತ ನೆತ್ತಿಗೇರಿದೆ . ಸಾಕಷ್ಟು ವಿರೋಧಾತ್ಮಕ ಹೇಳಿಕೆಗಳು ಹೊರ ಬರುತ್ತಿವೆ . ಈ ಟಿಕೆಯ ನಡುವೇಯೆ ಖುರ್ಷಿದ್‌ ತಮ್ಮ ಮಾತು ಸರಿಯಾಗಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
PR

ಹಿಂದೆ ಗುಜರಾತಿನಲ್ಲಿ ಉಂಟಾದ ಕೋಮು ಗಲಭೆ ನಿಯಂತ್ರಿಸಲು ಸಾಧ್ಯವಾಗದ ಮೋದಿಗೆ ಪ್ರಧಾನಿ ಆಗುವ ಅರ್ಹತೆ ಇಲ್ಲ. ಮೊದಿ ಒಬ್ಬ ನಪುಂಸಕ ಎಂದು ಹೇಳುವುದರಲ್ಲಿ ತಪ್ಪೆನಿಲ್ಲ ಎಂದು ಹೇಳಿದ್ದಾರೆ .

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments