ಬಿಜೆಪಿ ಕಂಪ್ಯೂಟರ್ ವಿರೋಧಿಸಿತ್ತು : ರಾಹುಲ್ ಗಾಂಧಿ
, ಶುಕ್ರವಾರ, 14 ಮಾರ್ಚ್ 2014 (14:36 IST)
ಡೆಹರಾಡೂನ್ನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದೇನು ? * ನಾವು ಸ್ವಾಸ್ಥ ಆಡಳಿತ ನೀಡುತ್ತೆವೆ. * ಉತ್ತರಾಖಂಡದ ಸಿಎಂ ಪ್ರತಿದಿನ 18 ಗಂಟೆ ಕೆಲಸಮಾಡುತ್ತಿದ್ದಾರೆ , ಆದರೆ ನಾನು ಪ್ರತಿದಿನ 20 ಗಂಟೆ ಕಲಸ ಮಾಡಲು ಇಚ್ಛಿಸುತ್ತೇನೆ . * ರಾಜಕೀಯದಲ್ಲಿ ಗರ್ವ ಮತ್ತು ಅಹಂ ಇರಬಾರದು. * ಜನರ ಕಷ್ಟಗಳನ್ನು ಕೇಳುವುವವರಿಗೆ ಗರ್ವ ಇರಬಾರದು. * ಕೇಂದ್ರ ಸರ್ಕಾರ ಜಲಪ್ರಳಯವಾದಾಗ 7000 ರೂಪಾಯಿ ಸಹಾಯ ಮಾಡಿದೆ. * ಪ್ರವಾಹವಾದಾಗ ಸೇನೆ ಎಲ್ಲಕ್ಕಿಂತ ಹೆಚ್ಚು ಸಹಾಯ ಮಾಡಿದೆ. * ಉತ್ತರಾಖಂಡದ ಜೊತೆಗೆ ಪೂರ್ತಿ ರಾಜ್ಯ ಸಹಾಯಕ್ಕೆ ನಿಂತಿತ್ತು . * ನಾವು ಪ್ರತಿ ವರ್ಷಕ್ಕೆ ಸಬ್ಸಿಡಿದರದಲ್ಲಿ 12 ಸಿಲಿಂಡರ್ ನೀಡಿದ್ದೆವೆ. * ಬಿಜೆಪಿಯವರು ಕಂಪ್ಯೂಟರ್ ವಿರೋಧಿಸಿತು ಆದರೆ ಈಗ ಕಂಪ್ಯೂಟರ್ ದೇಶದಲ್ಲಿ ಕ್ರಾಂತಿಯನ್ನೇ ಮಾಡಿದೆ . * ಇಲ್ಲಿ ನನ್ನ ಶಾಲಾ ಶಿಕ್ಷಣವಾಗಿದೆ. * ನಾನು ಉತ್ತರಾಖಂಡಕ್ಕೆ ಧನ್ಯವಾದ ಹೇಳುತ್ತೇನೆ. * ಉತ್ತರಾಖಂಢದ ಐದು ಸ್ಥಾನಗಳಲ್ಲಿ ನಾವೇ ಗೆಲುವು ಸಾಧಿಸುತ್ತೇವೆ.